Puneeth Rajkumar: ಶಿವರಾಜ್‌ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ಡೈರೆಕ್ಟರ್ ಶ್ರೀನಿ ಫ್ಯಾಮಿಲಿ ಜೊತೆಗೆ ಕೊಡಗಿಗೆ ಹೋಗಿದ್ದರು. ಈ ವೇಳೆ ಅಲ್ಲಿ ತೆಗೆದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಅಪ್ಪು ಅಭಿಮಾಣಿಗಲ ಸಂತಸಕ್ಕೆ ಕಾರಣವಾಗಿದೆ. ಕೊಡಗಿನಲ್ಲಿ ಶ್ರೀನಿ ಇದ್ದ ರೂಮ್‌ ಪಕದಲ್ಲಿಯೇ ಒಂದು ಮರವಿತ್ತು. ಅದು ಬಕು ವಿಶೇಷ ಮರ. ಪುನೀತ್ ರಾಜ್​ಕುಮಾರ್ ಎಲ್ಲರ ಮನದಲ್ಲಿ ಸದಾ ನೆಲೆಸಿರುತ್ತಾರೆ. ಅವರ ನೆನಪು ಇಂದಿಗೂ ಎಲ್ಲರನ್ನ ಕಾಡುತ್ತಿದೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವವೇ ಅವರ ಮೇಲಿನ ಈ ಅಭಿಮಾನಕ್ಕೆ ಕಾರಣ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Rashmika Mandanna: ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ರು ಟ್ರೋಲ್‌ ಆದ ರಶ್ಮಿಕಾ ಮಂದಣ್ಣ.!


ಡೈರೆಕ್ಟರ್ ಶ್ರೀನಿ ಉಳಿದುಕೊಂಡ ರೂಮ್ ಪಕ್ಕದಲ್ಲಿ ಪುನೀತ್ ನೆಟ್ಟ ಮರವಿತ್ತು. ಅಪ್ಪು ಅವರ ತಂದೆ ಡಾ.ರಾಜ್​ ಕುಮಾರ್ ಅವರ 92 ನೇ ಜನ್ಮ ದಿನದ ನೆನಪಿಗೆ ಇಲ್ಲಿ ಮರ ನೆಟ್ಟಿದ್ದರಂತೆ. ಕೊಡಗಿಗೆ ಹೋದಾಗ ಇಲ್ಲಿಯ ರೆಸಾರ್ಟ್​ ಒಂದರಲ್ಲಿ ಮಲಬಾರ್ ಹುಣಸೆ ಗಿಡವನ್ನ ಪುನೀತ್‌ ರಾಜ್‌ ಕುಮಾರ್‌ ನೆಟ್ಟಿದ್ದಾರೆ. ಅಲ್ಲದೇ, ಅದರ ಪಕ್ಕದಲ್ಲಿಯೇ ಒಂದು ಫಲಕವಿದ್ದು ಎಲ್ಲ ಮಾಹಿತಿ ಅದರ ಮೇಲಿದೆ. ಈ ಮರದ ಫೋಟೋ ತೆಗೆದಿರೋ ಶ್ರೀನಿ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. You are rooted in our memories ಎಂದು ಶೀರ್ಷಿಕೆ ನೀಡಿದ್ದಾರೆ. 


 


Ramya: ʻಕೈʼ ಬಿಟ್ಟು ʻಕಮಲʼ ಮುಡಿಯುವ ಸುಳಿವು ಕೊಟ್ರಾ ಮೋಹಕತಾರೆ ರಮ್ಯಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.