ಸಿದ್ದರಾಮಯ್ಯಗೂ ತಿಹಾರ್ ಜೈಲೂಟ ಮಾಡುವ ಕಾಲ ಹತ್ತಿರದಲ್ಲಿದೆ: ಬಿಜೆಪಿ ವಾರ್ನಿಂಗ್
ಸಿದ್ದರಾಮಯ್ಯನವರ ಕೈಯಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ವಾಚು ಕೊಂಡು ತಂದಿದ್ದೋ, ಕದ್ದು ತಂದಿದ್ದೋ? ಎಂದು ಬಿಜೆಪಿ ಪ್ರಶ್ನಿಸಿದೆ.
ಬೆಂಗಳೂರು: ಸಿದ್ದರಾಮಯ್ಯನವರೇ ದರೋಡೆಕೋರರಿಗೆ ನಾಡಿನ ಜನತೆ ಎಂದೂ ಅಧಿಕಾರ ನೀಡುವುದಿಲ್ಲ. ಬೀದಿಯಲ್ಲಿರುವ ಕಾಂಗ್ರೆಸ್ ನಾಯಕರು ಕಸದ ತೊಟ್ಟಿ ಸೇರುವ ಕಾಲ ಹತ್ತಿರ ಬರುತ್ತಿದೆ. ಭ್ರಷ್ಟರೆಲ್ಲಾ ಸೇರಿಕೊಂಡು ‘ಭಾರತ್ ಜೋಡೋ ಯಾತ್ರೆ’ ಆರಂಭಿಸಿದ್ದಾರೆ. ಯಾತ್ರೆ ಮುಗಿಯುವ ವೇಳೆ ಜೈಲು ಸೇರುವುದು ಖಚಿತ ಅಂತಾ ಬಿಜೆಪಿ ಎಚ್ಚರಿಕೆ ನೀಡಿದೆ.
#ಭ್ರಷ್ಟರಾಮಯ್ಯ ಹ್ಯಾಶ್ ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ ದೇಶದ ಪ್ರಧಾನಿ ರಾಹುಲ್ ಗಾಂಧಿ ಅಲ್ಲವೆನ್ನುವುದು ಸಣ್ಣ ಮಕ್ಕಳಿಗೂ ತಿಳಿದಿದೆ. ಆ ಬಾಲಕನ ಜೊತೆ ಓಡಾಡಿ ನಿಮಗೆ ದೇಶದ ಪ್ರಧಾನಿ ಬಗ್ಗೆಯೂ ಮರೆತಿರುವುದು ನೋಡಿದರೆ ನಿಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಬೇಸರವಾಗುತ್ತಿದೆ’ ಅಂತಾ ಕುಟುಕಿದೆ.
Suresh Prabhu : 'ದೇಶವನ್ನು ಅಭಿವೃದ್ದಿಯ ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಬೆಂಗಳೂರಿನದ್ದು ಪ್ರಮುಖ ಪಾತ್ರ'
ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: ದೇವರಿಗೆ ಪತ್ರ: ಈ ವಿದ್ಯಾರ್ಥಿ ತಂಟೆಗೆ ಯಾರೂ ಬರಬಾರದಂತೆ- ಆಕೆಗೆ ಇಷ್ಟಪಟ್ಟ ಹುಡುಗ ಬೇಕಂತೆ!!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ