ಮೈಸೂರು: ಮೈಸೂರಿನ ನಿರಂತರ ಫೌಂಡೇಶನ್(Niranthara Foundation)ವತಿಯಿಂದ ಮಾರ್ಚ್ 23ರಿಂದ 27ರವರೆಗೆ 'ನಿರಂತರ ರಂಗ ಉತ್ಸವ’ವನ್ನು ಆಯೋಜಿಸಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ರಾಮಕೃಷ್ಣನಗರದ ರಮಾಗೋವಿಂದ ರಂಗ ಮಂದಿರ(Ramagovinda Rangamandira)ದಲ್ಲಿ 5 ದಿನಗಳ ಕಾಲ ‘ರಂಗ ಉತ್ಸವ’ ನಡೆಯಲಿದೆ.


COMMERCIAL BREAK
SCROLL TO CONTINUE READING

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದೊಂದಿಗೆ ಪ್ರತಿವರ್ಷದಂತೆ ಈ ವರ್ಷವೂ ನಿರಂತರ ಫೌಂಡೇಶನ್ ‘ನಿರಂತರ ರಂಗ ಉತ್ಸವ’(Niranthara Ranga Utsava)ವನ್ನು ಆಯೋಜಿಸಿದೆ. 5 ದಿನಗಳ ಕಾಲ ರಾಜ್ಯದ ಪ್ರಸಿದ್ಧ ರಂಗತಂಡಗಳು ಪ್ರಖ್ಯಾತ ನಾಟಕಗಳನ್ನು ಪ್ರದರ್ಶಿಸಲಿವೆ. 5 ದಿನವೂ ವಿಭಿನ್ನ ನಾಟಕಗಳನ್ನು ನೋಡುವ ಅವಕಾಶ ರಂಗಾಸಕ್ತರಿಗೆ ದೊರೆಯಲಿದೆ.  


Culture: ‘ಸಮಷ್ಟಿ’ಯಿಂದ ರಂಗಶಂಕರದಲ್ಲಿ ‘ಮಿಸ್. ಸದಾರಮೆ’ ನಾಟಕದ 50ನೇ ಪ್ರಯೋಗ


ಮಾರ್ಚ್ 24ರಂದು ಸಂಜೆ 7 ಗಂಟೆಗೆ ಬೆಂಗಳೂರು ದೃಶ್ಯಕಾವ್ಯ ರಂಗತಂಡದಿಂದ ಕೆ.ವೈ.ನಾರಾಯಣಸ್ವಾಮಿ(KY Narayanaswamy) ರಚನೆಯ ನಂಜುಂಡೇಗೌಡ ಸಿ ನಿರ್ದೇಶನದ ‘ಮಾಯಾ ಬೇಟೆ’ ನಾಟಕ ಪ್ರದರ್ಶನವಿರುತ್ತದೆ.


ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ : ತಡೆಯಾಜ್ಞೆ ವದಂತಿ ನಂಬಬೇಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.