ಚಾಮರಾಜನಗರ:  ಕಳೆದ 7-8 ದಿನಗಳಿಂದ ಗುಂಡ್ಲುಪೇಟೆ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಬಂಡೀಪುರದ‌ ಅಭಯಾರಣ್ಯದಲ್ಲಿ ಹಸಿರು ಹೊದ್ದಿದೆ.


COMMERCIAL BREAK
SCROLL TO CONTINUE READING

ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯು ಬಂಡೀಪುರ ಕಾಡನ್ನು ಹಾದುಹೋಗಲಿದ್ದು ರಸ್ತೆ ಬದಿಯಲ್ಲಿ ನೂರಾರು ಜಿಂಕೆಗಳು ಓಡಾಡುತ್ತಿರುವ, ಹಸಿರು ಹುಲ್ಲು ಮೆಲ್ಲುತ್ತಿರುವ ದೃಶ್ಯ ಕಂಡು ರೋಮಾಂಚಿತರಾಗಿದ್ದಾರೆ.


ಇದನ್ನೂ ಓದಿ- ನಡು ರಸ್ತೆಯಲ್ಲೇ ನಾಗ-ನಾಗಿಣಿ ರೊಮಾನ್ಸ್: ವಿಡಿಯೋ ವೈರಲ್ 


ಕುರಿಗಳ ಹಿಂಡಿನಂತೆ ನೂರಾರು ಜಿಂಕೆಗಳು‌ ಸ್ವಚ್ಛಂದವಾಗಿ ಮೇಯುತ್ತಾ ನಿಂತ ದೃಶ್ಯವನ್ನು ಕಾರಿನಲ್ಲಿ ತೆರಳುತ್ತಿದ್ದವರು ಸೆರೆ ಹಿಡಿದದ್ದು ಬಂಡೀಪುರದ ಸೊಬಗಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.


ಇದನ್ನೂ ಓದಿ- Snake Viral Video: ಯುವತಿಯ ಕಿವಿ ಹೊಕ್ಕ ಹಾವು, ಭಯಾನಕ ವಿಡಿಯೋ ವೈರಲ್...!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.