New Rules from 1st December 2022 : ಇನ್ನೆರಡು ದಿನಗಳ ನಂತರ, ವರ್ಷದ ಕೊನೆಯ ತಿಂಗಳು, ಡಿಸೆಂಬರ್ (1 ಡಿಸೆಂಬರ್ 2022) ಪ್ರಾರಂಭವಾಗಲಿದೆ... ಈ ತಿಂಗಳಲ್ಲೂ ಜನ ಸಾಮಾನ್ಯರಿಗೆ ಸಂಭಂದಿಸಿದಂತೆ ಅನೇಕ ಬದಲಾವಣೆಗಳು ಆಗಲಿವೆ
IRCTC: ಆಗಸ್ಟ್ 2023 ರ ವೇಳೆಗೆ ವಂದೇ ಭಾರತ್ ಸೆಮಿ-ಹೈ ಸ್ಪೀಡ್ ರೈಲಿನೊಂದಿಗೆ ದೇಶದ 75 ನಗರಗಳನ್ನು ಸಂಪರ್ಕಿಸುವ ಯೋಜನೆಯನ್ನು ಭಾರತೀಯ ರೈಲ್ವೇ ಹೊಂದಿದೆ. ರೈಲ್ವೇ ಸಚಿವಾಲಯದ ಹೊಸ ತಂತ್ರಜ್ಞಾನವನ್ನು ಮುಂಬರುವ ರೈಲುಗಳಲ್ಲಿ ನಾಲ್ಕನೇ ಒಂದು ಭಾಗಕ್ಕೆ ಅಳವಡಿಸಲಾಗುವುದು. ಈ ಕಾರಣದಿಂದಾಗಿ, ರೈಲು ಮೊದಲಿಗಿಂತ ಕಡಿಮೆ ಸಮಯದಲ್ಲಿ ಹೆಚ್ಚು ದೂರ ಕ್ರಮಿಸುತ್ತದೆ.
Ramayana Yatra:ಈ ರೈಲ್ವೆ ಪ್ಯಾಕೇಜ್ನ ಹೆಸರು ಹೋಳಿ ರಾಮಾಯಣ ಯಾತ್ರೆ. ಇದರಲ್ಲಿ ಅಯೋಧ್ಯೆ, ಸೀತಾಮರ್ಹಿ, ಜನಕ್ಪುರ, ಬಕ್ಸರ್, ಪ್ರಯಾಗರಾಜ್, ವಾರಣಾಸಿ ಮತ್ತು ಚಿತ್ರಕೂಟಕ್ಕೆ ಭೇಟಿ ನೀಡುವ ಅವಕಾಶ ಸಿಗಲಿದೆ. ಸ್ವದೇಶ್ ದರ್ಶನ್ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸುವ ಅವಕಾಶವೂ ಇರುತ್ತದೆ.
ನೀವು ರೈಲಿನಲ್ಲಿ ಮುಂಬೈಗೆ ಹೋಗುತ್ತಿರುವಿರಾ? ಹಾಗಾದರೆ ಈ ಸುದ್ದಿ ನಿಮಗಾಗಿ! ಪ್ರಯಾಣಿಕರೇ ಗಮನಿಸಿ! ಭಾರತೀಯ ರೈಲ್ವೇ ಶನಿವಾರ ರಾತ್ರಿ (ನವೆಂಬರ್ 19) ರಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮತ್ತು ದಕ್ಷಿಣ ಮುಂಬೈನ ಮಸೀದಿ ಬಂದರ್ ನಿಲ್ದಾಣದ ನಡುವೆ 27 ಗಂಟೆಗಳ ಬಂದ್ ಸಂಚಾರ ಸ್ಥಗಿತಗೊಳ್ಳಲಿದೆ.ಆದ್ದರಿಂದ, ಈ ನಿಲ್ದಾಣಗಳ ನಡುವಿನ ರೈಲು ಸೇವೆಗಳನ್ನು ನವೆಂಬರ್ 21 ರವರೆಗೆ ಸ್ಥಗಿತಗೊಳಿಸಲಾಗುತ್ತದೆ.
Viral Video : ಒಬ್ಬ ವ್ಯಕ್ತಿಯ ಸ್ವಲ್ಪ ಅಜಾಗರೂಕತೆಯು ಅವನ ಜೀವವನ್ನೇ ಬಲಿ ಪಡೆಯಬಹುದು. ಈ ಟ್ರೆಂಡಿಂಗ್ ವಿಡಿಯೋ ನೋಡಿ ನಿಮಗೂ ಆ ವ್ಯಕ್ತಿಯ ಮೇಲೆ ಕೋಪ ಬರಬಹುದು. ವಿಡಿಯೋದಲ್ಲಿ ವ್ಯಕ್ತಿ ಟ್ರ್ಯಾಕ್ ಮತ್ತು ರೈಲಿನ ನಡುವೆ ಹೋರಾಡುತ್ತಿರುವುದನ್ನು ಕಾಣಬಹುದು.
Indian Railways: ನಾವು ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಿದಾಗ ಅದರಲ್ಲಿ ಪಿಎನ್ಆರ್ ಹೊರತಾಗಿ WL, RSWL, PQWL, GNWL ಎಂಬಿತ್ಯಾದಿ ಪದಗಳನ್ನು ನೋಡುತ್ತೇವೆ. ಆದರೆ, ಇವುಗಳ ಅರ್ಥವೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಪ್ರಯಾಣಿಕರು ತಿಳಿದಿರಲೇಬೇಕಾದ ಭಾರತೀಯ ರೈಲ್ವೆ ಬಳಸುವ ಕೆಲವು ಸಾಮಾನ್ಯ ಸಂಕ್ಷೇಪಣಗಳು ಇಲ್ಲಿವೆ.
Changes From 1st November: ಪ್ರತಿ ತಿಂಗಳ ಮೊದಲ ದಿನದಂತೆ ನವೆಂಬರ್ 1ರಿಂದಲೂ ಹಲವು ಬದಲಾವಣೆಗಳಾಗಲಿದ್ದು ಇವು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ನವೆಂಬರ್ 1ರಿಂದ ಯಾವೆಲ್ಲಾ ನಿಮಯಗಳು ಬದಲಾಗುತ್ತಿವೆ, ಅದರಿಂದ ನಿಮ್ಮ ಮೇಲೆ ಏನು ಪರಿಣಾಮ ತಿಳಿಯಿರಿ.
ಭಾರತೀಯ ರೈಲ್ವೆ ಮೂರು ವಿಶೇಷ ರೈಲುಗಳನ್ನು ಘೋಷಿಸಿದೆ. ಹಬ್ಬದ ವಿಶೇಷ ರೈಲುಗಳು ಕ್ರಮವಾಗಿ ಮುಂಬೈ-ಮಂಗಳೂರು ಜಂಕ್ಷನ್, ಮಡಗಾಂವ್ ಜಂಕ್ಷನ್ ಮತ್ತು ಪುಣೆ-ಅಜ್ನಿ ನಡುವೆ ಸಂಚರಿಸಲಿವೆ ಎಂದು ಕೇಂದ್ರ ರೈಲ್ವೆ ಟ್ವೀಟ್ ಮಾಡಿದೆ.
Free Wifi: ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ರೈಲ್ವೇಯಿಂದ ಒದಗಿಸಲಾಗುತ್ತಿದೆ. ಇದರಿಂದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಭವವನ್ನು ಸುಧಾರಿಸಬಹುದು. ಇದೀಗ, ರೈಲ್ವೇ ನಿಲ್ದಾಣದಲ್ಲಿ ಉಚಿತ ವೈಫೈಗೆ ಸಂಬಂಧಿಸಿದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಮಾಹಿತಿ ನೀಡಿದ್ದಾರೆ.
Indian Railways: ರಾಜಧಾನಿ, ಶತಾಬ್ದಿ ಮತ್ತು ದುರಾಂತೋಗಳಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸುವುದು ಇನ್ಮುಂದೆ ಮತ್ತಷ್ಟು ಅಗ್ಗವಾಗಲಿದೆ. ವಾಸ್ತವದಲ್ಲಿ, ಕೇಂದ್ರ ಸರ್ಕಾರವು ತನ್ನ ಡೈನಾಮಿಕ್ ದರದ ವ್ಯವಸ್ಥೆಯನ್ನು ತೆಗೆದುಹಾಕಲು ಚಿಂತನೆ ನಡೆಸುತ್ತಿದೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಈ ಕುರಿತಾದ ಹೆಚ್ಚಿನ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,
Indian Railways:ವಂದೇ ಭಾರತ್ ಎಕ್ಸ್ಪ್ರೆಸ್ ನ ಮೂರನೇ ರೈಲು ಗುಜರಾತ್ ಮತ್ತು ಮುಂಬೈ ನಡುವೆ ಸಂಚಾರ ನಡೆಸುತ್ತಿದೆ. ಇದರೊಂದಿಗೆ ವಂದೇ ಭಾರತ್ನ ಪ್ರಯಾಣ ದರವನ್ನೂ ಬಿಡುಗಡೆ ಮಾಡಲಾಗಿದೆ.
ಅನೇಕ ಬಾರಿ ಚಾರ್ಟ್ ಸಿದ್ಧಪಡಿಸಿದ ನಂತರವೂ ಪ್ರಯಾಣಿಕರು ತುರ್ತು ಪರಿಸ್ಥಿತಿಯಲ್ಲಿ ಟಿಕೆಟ್ ಅನ್ನು ರದ್ದುಗೊಳಿಸಬೇಕಾಗುತ್ತದೆ. ಹೀಗೆ ಚಾರ್ಟ್ ಸಿದ್ಧಪಡಿಸಿದ ನಂತರ ಟಿಕೆಟ್ ಕ್ಯಾನ್ಸಲ್ ಮಾಡಿದರೆ ನಾವು ಪಾವತಿ ಮಾಡಿರುವ ಹಣ ವಾಪಸ್ ಸಿಗುತ್ತದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತರವನ್ನು ಐಆರ್ಸಿಟಿಸಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.
Indian Railways Food Facility: ಐಆರ್ಸಿಟಿಸಿಯ ಹೊಸ ಹೊಸ ಸೌಲಭ್ಯದ ಅಡಿಯಲ್ಲಿ, ನೀವು ಪ್ರಯಾಣದ ಸಮಯದಲ್ಲಿ ವಾಟ್ಸಾಪ್ನಲ್ಲಿ ಫುಡ್ ಆರ್ಡರ್ ಮಾಡಬಹುದು. ಇದಕ್ಕಾಗಿ ಐಆರ್ಸಿಟಿಸಿಯ ಆಹಾರ ವಿತರಣಾ ಸೇವೆ ಝೂಪ್ ಮತ್ತು ಜಿಯೋ ಹ್ಯಾಪ್ಟಿಕ್ ಒಪ್ಪಂದ ಮಾಡಿಕೊಂಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.