ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಯ್ತಾ..?

  • Zee Media Bureau
  • Nov 19, 2022, 01:35 PM IST

ಅದು ಬರೋಬ್ಬರಿ ಮೂರು ದಶಕಗಳ ಬಳಿಕ ತುಂಬಿ ತುಳುಕುತ್ತಿದ್ದ ಕೆರೆ. ಮೂವತ್ತು ವರ್ಷಗಳ ಬಳಿಕ ತುಂಬಿದ ಕೆರೆಯಿಂದ ನೂರಾರು ಹಳ್ಳಿಗರ ಜನರಲ್ಲಿ ಮಂದಾಸ ಮೂಡಿತ್ತು. ಜೀವಜಲದಿಂದ ಜೀವನ ಬಂಗಾರವಾಯ್ತು ಅಂದುಕೊಂಡಿದ್ದವರಲ್ಲಿ ಬರಸಿಡಲು ಬಡಿದಂತಾಗಿದೆ. ನೋಡ ನೋಡುತ್ತಿದಂತೆ ಇಡೀ ಕೆರೆಯೇ ಬರಿದಾಗಿದೆ.

Trending News