Sangeetha Sringeri, Bigg Boss Finale: ಬಿಗ್ ಬಾಸ್ ಕನ್ನಡ ಇದೀಗ ಕೊನೆ ಹಂತಕ್ಕೆ ಬಂದು ತಲುಪಿದೆ. ಈಗಾಗಲೇ ಒಬ್ಬ ಸ್ಪರ್ಧಿ ಫಿನಾಲೆಗೆ ಎಂಟ್ರಿ ಕೊಟ್ಟಿದ್ದು, ಸಖತ್ ಕ್ರೇಜ್ ಹುಟ್ಟುಹಾಕುತ್ತಿದೆ.
Bigg Boss Elimination: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ, ಫೈನಲ್ ಹಂತಕ್ಕೆ ಬಂದು ತಲುಪಿದೆ. ಪ್ರತೀ ವಾರದಂತೆ ಈ ವಾರವೂ ಗಲಾಟೆ ಗದ್ದಲ ತುಂಬಿದ್ದ ದೊಡ್ಮನೆಯಲ್ಲಿ ಇದೀಗ ಎಲಿಮಿನೇಶನ್ ಭೀತಿ ಶುರುವಾಗಿದೆ.
BBK 10: ಹಿಂದಿನ ಎಪಿಸೋಡ್ನಲ್ಲಿ ನಮ್ರತಾ ಅವರು ವಿನಯ್ ಅವರನ್ನು ಆಟದಿಂದ ಕೈಬಿಟ್ಟಾಗಲೇ ಇಂಥದೊಂದು ಸೂಚನೆ ಕಾಣಿಸಿಕೊಂಡಿತ್ತು. ಈಗ ಅಂಥದ್ದೇ ಇನ್ನೊಂದು ಘಟನೆ ಬಿಗ್ಬಾಸ್ ಮನೆಯೊಳಗೆ ನಡೆದಿದೆ.
ಬಿಗ್ ಬಾಸ್ ರಿಯಾಲಿಟಿ ಶೋ ದಿನೇ ದಿನೇ ತನ್ನ ವೀಕ್ಷಕರನ್ನು ಹೆಚ್ಚಿಸುತ್ತಿದೆ. ಫೈನಲ್ ಸಮೀಪಿಸುತ್ತಿದ್ದಂತೆ ಟಾಸ್ಕ್ ಗಳು ಕೂಡಾ ಕುತೂಹಲಭರಿತವಾಗಿದೆ. ಈಗ ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳಲ್ಲಿ ಅಸಮರ್ಥರಾಗಿ ಮನೆಯೊಳಗೇ ಬಂದಿರುವ ಆರು ಮಂದಿ ಉಳಿದುಕೊಂಡಿದ್ದರೆ, ಸಮರ್ಥರಾಗಿ ಮನೆಯೊಳಗೆ ಕಾಲಿಟ್ಟ ಇಬ್ಬರು ಉಳಿದುಕೊಂಡಿದ್ದಾರೆ.
Swapna Chaudhary: ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲು ವಿಪರೀತ ಕ್ರೇಜ್ನೊಂದಿಗೆ ನಟಿ ಅಪರಿಚಿತ ವ್ಯಕ್ತಿಗೆ 2.50 ಲಕ್ಷ ನೀಡಿ ಮೋಸಹೋಗಿದ್ದಾರೆ.. ವಂಚನೆಯ ಬಗ್ಗೆ ತಿಳಿದ ಬಳಿಕ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.
Snehit Gowda-Namratha Gowda: ಸಾಮಾನ್ಯವಾಗಿ ಯಾವುದೇ ಸ್ಪರ್ಧಿಯಾದರೂ ಬಿಗ್ ಬಾಸ್ ಮನೆಗೆ ಎಂಟ್ರಿಯಾಗ್ತಾರೆ ಎಂದಾಗ, ಅವರ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಣೆ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಹೋಗುತ್ತಾರೆ.
Bigg Boss 17 Elimination: ಬಿಗ್ ಬಾಸ್ ಕನ್ನಡ ಮಾತ್ರವಲ್ಲ, ಹಿಂದಿ ಸೀಸನ್’ನಲ್ಲೂ ಪ್ರತೀದಿನ ಗಲಾಟೆ, ಗದ್ದಲ ನಡೆಯುತ್ತಲೇ ಇದೆ. ಇನ್ನು ಈ ಮಧ್ಯೆ, ಬಿಗ್ ಬಾಸ್ ಮನೆಯಲ್ಲಿ ಇನ್ನೊಬ್ಬ ಸ್ಪರ್ಧಿಯ ಪ್ರಯಾಣವು ಕೊನೆಗೊಂಡಿದೆ ಎಂಬ ವರದಿಗಳು ಬರುತ್ತಿವೆ.
Bigg Boss News: ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಬಹುಭಾಷೆಯಲ್ಲಿ ಪ್ರಸಾರವಾಗುತ್ತಿದೆ.. ಇತ್ತೀಚೆಗಷ್ಟೇ ಬಿಗ್ ಬಾಸ್ ತೆಲುಗು ಸೀಸನ್ 7 ಮುಕ್ತಾಯ ಗೊಂಡಿದ್ದು.. ಸದ್ಯ ಅದೇ ಸೀಸನ್ನ ಸ್ಪರ್ಧಿ ಮತ್ತೊಮ್ಮೆ ಬಿಗ್ ಬಾಸ್ OTT ಗೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ..
Bigg Boss Kannada Season 10: ಕಾರ್ತಿಕ್ ಅವರು ವರ್ತೂರು ಸಂತೋಷ್ ಗೆ ಕಳಪೆ ನೀಡಿದ್ದರೆ, ತನಿಷಾ, ಮೈಕಲ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆ ಮನೆಯ ಸದಸ್ಯರ ಬಾಯಲ್ಲಿ ಮೈಕಲ್ ಮತ್ತು ವರ್ತೂರು ಸಂತೋಷ್ ಹೆಸರೇ ಹೆಚ್ಚು ಸಲ ಬಂದಂತಿದೆ.
Highest fan followers in the Bigg Boss: ಸದ್ಯ ಬಿಗ್ ಬಾಸ್ ಕನ್ನಡ ನಂಬರ್ ವನ್ ಶೋ ಆಗಿ ಕನ್ನಡಿಗರ ಮನಗೆದ್ದಿದೆ, ಒಂದಲ್ಲ ಒಂದು ಗಲಾಟೆ, ವಿವಾದಗಳನ್ನು ಸೃಷ್ಟಿಸುತ್ತಾ ಸದ್ದು ಮಾಡುತ್ತಿರುವ ಈ ಶೋದಲ್ಲಿ ಪ್ರಸ್ತುತ ಮೂವರು ಸ್ಪರ್ಧಿಗಳ ಮಧ್ಯೆ ಭಾರೀ ಪೈಪೋಟಿ ಇದ್ದಂತೆ ಕಾಣುತ್ತಿದೆ. ಅವರು ಬೇರಾರೂ ಅಲ್ಲ, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ ಮತ್ತು ಪ್ರತಾಪ್.
ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ಹೊಸ ವರ್ಷದ ಹೊಸ್ತಿಲಲ್ಲಿ ಮಹಾಗುರುಗಳ ಆಶೀರ್ವಾದ ಸಿಕ್ಕಿದೆ. ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಬಿಗ್ಬಾಸ್ ಮನೆಯೊಳಗೆ ಅಡಿಯಿಟ್ಟು ಎಲ್ಲರನ್ನೂ ಆಶೀರ್ವದಿಸಿದ್ದಾರೆ.ಈ ಬಗ್ಗೆ JioCinema ಪ್ರೋಮೊ ಬಿಡುಗಡೆ ಮಾಡಿದೆ.
Karthik Mahesh: ಕರ್ನಾಟಕದಲ್ಲಿ ಅತೀ ಹೆಚ್ಚು ರೇಟಿಂಗ್ ಹೊಂದಿರುವ ಕನ್ನಡದಲ್ಲಿ ಬಿಗ್ ಬಾಸ್ ಇದೀಗ 13ನೇ ವಾರಕ್ಕೆ ಕಾಲಿಟ್ಟಿದೆ. ಇನ್ನೇನು ಫಿನಾಲೆ ಹತ್ತಿರ ಬರುತ್ತಿದೆ ಅನ್ನೋವಷ್ಟರಲ್ಲಿ ಶೋ ಭಾರೀ ಕುತೂಹಲ ಸೃಷ್ಟಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.