ಸಭಾತ್ಯಾಗದ ಬಗ್ಗೆ ಬಿಜೆಪಿ ನಾಯಕರ ಅಸಮಾಧಾನ ವಿಚಾರ. ಎಲ್ಲ ನಾಯಕರ ಅಭಿಪ್ರಾಯ ಪಡೆದು ತೀರ್ಮಾನ ಮಾಡಿದ್ದೆವು. ಬೆಳಗಾವಿಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ. ಯತ್ನಾಳ್, ವಿಜಯೇಂದ್ರ ಸೇರಿ ಎಲ್ಲರೂ ತೀರ್ಮಾಸಿದ್ದೆವು. ಸಮನ್ವಯತೆ ಕೊರತೆ ಇರೋದರಿಂದ ಆ ರೀತಿ ಆಗಿದೆ .
ಸಿಎಂ ರದ್ದು ಬೋಗಸ್ ಜನತಾ ದರ್ಶನ ಹೇಳಿಕೆಗೆ ಮಧು ಕಿಡಿ
ಅನುಭವದ ಕೊರತೆಯಿಂದ ಹೀಗೆ ಮಾತನಾಡುತ್ತಿದ್ದಾರೆ
67 ರಿಂದ ಬಿಜೆಪಿ 37 ಸ್ಥಾನಕ್ಕೆ ಬರುವ ಕಾಲ ದೂರವಿಲ್ಲ
ಡಿಸಿಎಂ ಆಗಿದ್ದೋರಿಂದ ಇಂತಹಾ ಹೇಳಿಕೆ ಸರಿಯಲ್ಲ
ಚಿಕ್ಕಮಗಳೂರಲ್ಲಿ ಆರ್. ಅಶೋಕ್ಗೆ ಮಧುಬಂಗಾರಪ್ಪ ಟಾಂಗ್
ಅವ್ರು 37ಕ್ಕೆ ಬರೋದು ಗ್ಯಾರಂಟಿ, ದೇವ್ರು ಒಳ್ಳೆದು ಮಾಡ್ಲಿ
ರಾಜ್ಯ ಸರಕಾರ ಸಂಪೂರ್ಣ ದಿವಾಳಿಯಾಗಿದ್ದು ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವಂತೆ ಬೆಳಗಾವಿ ಅಧಿವೇಶನದಲ್ಲಿ ಪಟ್ಟು ಹಿಡಿಯುವುದಾಗಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ನಿಗಮ-ಮಂಡಳಿ ನೇಮಕಾತಿ ವಿಚಾರವಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ‘ಹರಾಜು, ಖರೀದಿ, ಮಾರಾಟ, ಇವೆಲ್ಲವೂ ಬಿಜೆಪಿಯ ಪೇಟೆಂಟ್! ಬೇಕಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ಕೇಳಿ ನೋಡಿ ಎಂದು ಟೀಕಿಸಿದೆ.
ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಕೊರತೆಯೇ ದುರಂತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೂ, ಹೊಣೆಗಾರಿಕೆಯಿಂದ ನುಣುಚಿಕೊಂಡು ಸಂವೇದನಾ ರಹಿತರಾಗಿ ಸಚಿವ ಜಾಜ್೯ ವರ್ತಿಸುತ್ತಿರುವುದು ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
6 ತಿಂಗಳ ಬಳಿಕ ಅಂತೂ ವಿಪಕ್ಷ ನಾಯಕನ ಆಯ್ಕೆ.. ಆರ್. ಅಶೋಕ್ಗೆ ಒಲಿದ ಪ್ರತಿಪಕ್ಷ ನಾಯಕನ ಪಟ್ಟ.. ಲಿಂಗಾಯತ-ಒಕ್ಕಲಿಗ ನಾಯಕತ್ವಕ್ಕೆ ಬಿಜೆಪಿ ಮಣೆ.. ರಾಜ್ಯ ಬಿಜೆಪಿ ಭಿನ್ನಮತಕ್ಕೂ ಮಣಿಯಾದ ಹೈಕಮಾಂಡ್
ಬಿಜೆಪಿ ಶಾಸಕಾಂಗ ಸಭೆಗೂ ಮುನ್ನವೇ ಅಸಮಾಧಾನ ಸ್ಫೋಟ.. ಯತ್ನಾಳ್, ಬೆಲ್ಲದ್, ರಮೇಶ್ ಜಾರಕಿಹೊಳಿ ಸಭೆ ಬಹಿಷ್ಕಾರ.. ಸಭೆ ಆರಂಭಕ್ಕೂ ಮುನ್ನವೇ ಹೊರ ನಡೆದ ಹಿರಿಯ ನಾಯಕರು.. ಪ್ರತಿಪಕ್ಷ ನಾಯಕನ ಆಯ್ಕೆ ಈಗಾಗಲೇ ಆಗಿದೆ ಎಂಬ ಸುಳಿವು
ಬಿಜೆಪಿ ಶಾಸಕಾಂಗ ಸಭೆಗೆ ನಾಲ್ವರು ಮಹಾನಾಯಕರು ಗೈರು.. ಬಸನಗೌಡ ಪಾಟೀಲ್ ಯತ್ನಾಳ್.. ರಮೇಶ್ ಜಾರಕಿಹೊಳಿ.. ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ ಸೋಮಶೇಖರ್ ಗೈರು.. ವಿಪಕ್ಷ ನಾಯಕ ಆಯ್ಕೆ ಸುಳಿವು ಹಿನ್ನೆಲೆ ಸಭೆಯಿಂದ ದೂರ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.