ಮದುವೆಯಾಗಿ 2 ವರ್ಷವಾದ್ರೂ ನನ್ನ ಗಂಡನಿಂದ ಆ ಆಸೆ ಈಡೇರಿಲ್ಲ... ಸಂಸಾರದ ಗುಟ್ಟು ರಟ್ಟು ಮಾಡಿದ ಶುಭ ಪೂಂಜಾ!

Shubha Poonja Family Secret: ನಟಿ ಶುಭ ಪೂಂಜಾ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿ ಪಡೆದರು. ಮೊದಲ ಸಿನಿಮಾದಲ್ಲಿಯೇ ತಮ್ಮ ಅಭಿನಯದ ಮೂಲಕ ಪಡ್ಡೆ ಹುಡುಗರ ಹಾಟ್‌ಫೆವರೇಟ್‌ ಆದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಮೂಲತಃ ಮಂಗಳೂರಿನವರಾದ ಶುಭ, ಬೆಂಗಳೂರಿನಲ್ಲೇ ಓದಿ ಬೆಳೆದರು. ಓದು ಮುಗಿಸಿದ ಬಳಿಕ ಶುಭ ಪೂಂಜಾ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಮಿಸ್ ಚೆನ್ನೈ ಟಾಪ್ ಮಾಡೆಲ್ 2003 ಪ್ರಶಸ್ತಿ ಗೆದ್ದರು.   

2 /7

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಕನ್ನಡ ಸಿನಿಮಾ ಯಶಸ್ವಿಯಾದ ಬಳಿಕ ತಮಿಳು ಹಾಗೂ ತೆಲುಗು ಸಿನಿಮಾಗಳತ್ತ ಶುಭ ಪೂಂಜಾ ಮುಖಮಾಡಿದರು. 

3 /7

ಜಾಕ್ಪಾಟ್, ಚಂದ, ಮೊಗ್ಗಿನ ಮನಸ್ಸು, ಸ್ಲಂ ಬಾಲ, ಪ್ರೀತಿ ಹಂಗಾಮ, ನಾರಿ ಅಡ್ಡ, ಕಂಠೀರವ, ನಾನಲ್ಲ, ಗೋಲ್ಮಾಲ್, ಪರಾರಿ, ಚಿರಾಯು, ಲವ್ ಸ್ಟೋರಿ, ಜೈ ಮಾರುತಿ 800 ಹೀಗೆ ಹಲವು ಸಿನಿಮಾಗಳಲ್ಲಿ ಶುಭಾ ನಟಿಸಿದರು.

4 /7

ಆ ನಂತರ ಶುಭ ಪೂಂಜಾ ಯಾವುದೇ ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ಅತಿಯಾದ ತೂಕದಿಂದಾಗಿ ಎಲ್ಲ ಚಾನ್ಸ್‌ಗಳು ಮಿಸ್‌ ಆಗತೊಡಗಿದವು. ಕಳೆದ ಸೀಸನ್‌ನಲ್ಲಿ ಬಿಗ್ ಬಾಸ್ ಮನೆಗೆ ಬಂದು ಜನರ ಹೃದಯಕ್ಕೆ ಮತ್ತಷ್ಟು ಹತ್ತಿರವಾದರು.

5 /7

ಶುಭ ಪೂಂಜಾ ಬಿಗ್‌ ಬಾಸ್‌ನಿಂದ ಬಂದ ಬಳಿಕ ಬಹುಕಾಲದ ಗೆಳೆಯ ಅವರ ಮುದ್ದಿನ ಚಿನ್ನಿ ಬಾಂಬ್‌ ಸುಮಂತ ಬಿಲ್ಲವಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.   

6 /7

ಎರಡು ವರ್ಷಗಳ ನಂತರ ಸಂದರ್ಶನ  ನಟಿ ಶುಭ ಪೂಂಜಾ ಅವರು ಮದುವೆಯಾಗಿ ಇಷ್ಟು ತಿಂಗಳುಗಳು ಕಳೆದರು ನನ್ನ ಗಂಡ ಇನ್ನು ನನ್ನ ಆಸೆಯನ್ನು ಈಡೇರಿಸಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

7 /7

ಮದುವೆಯಾಗಿ ಎರಡು ವರ್ಷ ಕಳೆದರು ಸುಮಂತ್ ಮತ್ತು ಶುಭ ತಾವು ಅಂದುಕೊಂಡಿದ್ದ ಹನಿಮೂನ್ ಪ್ಲೇಸ್‌ಗಳಿಗೆ ಹೋಗಲು ಸಾಧ್ಯವಾಗಿಲ್ಲವಂತೆ. ಇದನ್ನೇ ಶುಭ ಸಂದರ್ಶನದಲ್ಲಿ ಹೇಳಿದ್ದರು.