ಈ ರಾಶಿಯವರ ಜಾತಕದಲ್ಲಿ ಗಜಲಕ್ಷ್ಮಿ ರಾಜಯೋಗ ! ನಾಲ್ಕು ದಿಕ್ಕುಗಳಿಂದಲೂ ಸಿಗುವುದು ಅದೃಷ್ಟದ ಸಾಥ್ ! ಹೋದಲೆಲ್ಲಾ ಜಯನಿಮ್ಮದೇ !

Gajalakshmi Rajayoga Effect : ಗುರು ಮತ್ತು ಶುಕ್ರ ಈ ಎರಡೂ ಗ್ರಹಗಳ ಆಶೀರ್ವಾದ ಇರುವಾಗ ವ್ಯಕ್ತಿಯು ತನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಯಶಸ್ಸನ್ನು ಕಾಣುತ್ತಾನೆ. 
 

Gajalakshmi Rajayoga Effect : ಜ್ಯೋತಿಷ್ಯದಲ್ಲಿ, ಪ್ರತಿಯೊಂದು ಗ್ರಹದ ಚಲನೆಯು ಬಹಳ ಮುಖ್ಯವಾಗಿದೆ. ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಮೇ 1 ರಂದು ಗುರು ವೃಷಭ ರಾಶಿಗೆ ಪ್ರವೇಶಿಸಲಿದ್ದು ಮೇ 19 ರಂದು ಶುಕ್ರ ಕೂಡಾ ಅದೇ ರಾಶಿಗೆ ಕಾಲಿಡುತ್ತಿದ್ದಾನೆ. ಇದರಿಂದ ವೃಷಭ ರಾಶಿಯಲ್ಲಿ ಗುರು ಮತ್ತು ಶುಕ್ರರ ಸಂಯೋಗದಿಂದ   ಗಜಲಕ್ಷ್ಮಿ ರಾಜ ಯೋಗ ಉಂಟಾಗುತ್ತಿದೆ.  
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಗಜಲಕ್ಷ್ಮಿ ರಾಜಯೋಗ ಹೊಂದಿರುವ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಆರ್ಥಿಕ ಲಾಭವನ್ನು ಹೊಂದುತ್ತಾನೆ. ಇದಕ್ಕೆ ಕಾರಣವೆಂದರೆ ಗುರು ಅದೃಷ್ಟ, ಮದುವೆ ಮತ್ತು ಮಂಗಳ ಕಾರ್ಯಗಳಿಗೆ ಗುರು ಗ್ರಹ ಕಾರಣವಾಗಿದೆ.ಶುಕ್ರ ಗ್ರಹವು ವೈಭವ, ಸೌಂದರ್ಯ ಮತ್ತು ಐಶ್ವರ್ಯವನ್ನು ಕರುಣಿಸುವಾತ. ಈ ಎರಡೂ ಗ್ರಹಗಳ ಆಶೀರ್ವಾದ ಇರುವಾಗ ವ್ಯಕ್ತಿಯು ತನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಯಶಸ್ಸನ್ನು ಕಾಣುತ್ತಾನೆ.   

2 /6

ಗಜಲಕ್ಷ್ಮಿ ಯೋಗದಿಂದಾಗಿ ಮೇಷ ರಾಶಿಯವರು ಏನೇ ಕೆಲಸ ಮಾಡಿದರೂ ಜಯ ಅವರದ್ದೇ. ಜೀವನದ ಪ್ರತಿ ಹಂತದಲ್ಲಿಯೂ ಯಶಸ್ಸು ನಿಮ್ಮದಾಗುತ್ತದೆ.ಸೋಲುತ್ತೇವೆ ಎನ್ನುವ ಭಯ ಇಲ್ಲದೆ ಮುನ್ನಡೆಯಬಹುದು. ಹಣಕಾಸಿನ ವಿಚಾರದಲ್ಲಿ ನೀವೇ ಭಾಗ್ಯವಂತರು.

3 /6

ಕರ್ಕ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಲಾಭದ ಹೊಸ ಮೂಲಗಳು ತೆರೆದುಕೊಳ್ಳುವುದು. ಉದ್ಯೋಗವನ್ನು ಹುಡುಕುತ್ತಿರುವ ಹುಡುಕಾಟ ಕೊನೆಯಾಗುವುದು.  ಅವಿವಾಹಿತರಿಗೆ ವಿವಾಹ ನಿಶ್ಚಯವಾಗಬಹುದು.    

4 /6

ಇಲ್ಲಿಯವರೆಗೆ ನೀವು ಕಾಣದ ಕಷ್ಟ-ನಷ್ಟ ಪರದಾಟ ಎಲ್ಲವೂ ಕೊನೆಯಾಗುವುದು. ಇನ್ನೇನಿದ್ದರೂ ನಿಮ್ಮದು ಗೆಲುವಿನ ಹಾದಿ. ನೀವು ಏನೇ ಕೆಲಸ ಮಾಡುವುದಾದರೂ ಅದೃಷ್ಟ ನಿಮ್ಮ ಜೊತೆಗಿದ್ದು ಕಾಪಾಡುತ್ತದೆ. ಕಷ್ಟಪಟ್ಟು ಕೆಲಸ ಮಾಡಿ. ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆ ಹಿಂದಿಡಬೇಡಿ.

5 /6

ತುಲಾ ರಾಶಿಯವರ ಜೀವನದ ಹೊಸ ಅಧ್ಯಾಯ ಆರಂಭವಾಗುವುದು.ಹೆಜ್ಜೆ ಇಟ್ಟಲೆಲ್ಲಾ ವಿಜಯ ಮಾಲೆಯೇ. ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯಲಿದೆ. ಬಡ್ತಿಯೊಂದಿಗೆ ಆರ್ಥಿಕ ಲಾಭವೂ ಆಗಬಹುದು. ಒಂಟಿಯಾಗಿರುವವರು ಜೋಡಿಯಾಗುವ ಕಾಲ ಇದು.    

6 /6

ಗಜಲಕ್ಷ್ಮಿ ಯೋಗದಿಂದ ಭಾರೀ ಲಾಭವಾಗುವುದು. ಆತ್ಮವಿಶ್ವಾಸ ಹೆಚ್ಚುತ್ತದೆ. ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಆದರೆ ನೀವು ಹಿಂದೆ ಸರಿಯಬಾರದು. ಎಚ್ಚರಿಕೆಯಿಂದ ಯೋಚಿಸಿದ ನಂತರವೇ ಯಾವುದೇ ನಿರ್ಧಾರ ತೆಗೆದುಕೊಳ್ಳಿ. ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ನೀವು ಸೋಲುವುದಿಲ್ಲ. ಯಶಸ್ಸು ನಿಮ್ಮ ಮುಂದಿದೆ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)