ಭ್ರಷ್ಟಾಚಾರದ ಪರಂಪರೆ ಕಾಂಗ್ರೆಸ್‌ಗೆ ಇದೆ

  • Zee Media Bureau
  • Apr 24, 2023, 03:37 PM IST

ಸಿದ್ದರಾಮಯ್ಯ ಲಿಂಗಾಯತ ಸಿಎಂ ಬಗ್ಗೆ ನೀಡಿರೋ ಹೇಳಿಕೆಯಿಂದ ತುಂಬಾ ನೋವಾಗಿದೆ ಎಂದು ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ ನೀಡಿದ್ದಾರೆ.. ರಾಹುಲ್ ಮಾತ್ರ ಹೀಗೆ ಹುಚ್ಚುಚ್ಚಾಗಿ ಮಾತಾಡ್ತಾರೆ ಅನ್ಕೊಂಡಿದ್ವಿ. ಆದ್ರೆ ಸಿದ್ದರಾಮಯ್ಯ ಹೀಗೆ ಮಾತಾಡಿದ್ದು ಅಚ್ಚರಿಯಾಗಿದೆ ಎಂದಿದ್ದಾರೆ.

Trending News