ಬಿಜೆಪಿ ಸರ್ಕಾರದ ವಿರುದ್ಧ ಶಾಸಕ ನಂಜೇಗೌಡ ಅಸಮಾಧಾನ

  • Zee Media Bureau
  • Dec 15, 2022, 11:08 PM IST

ಬಿಜೆಪಿ ಸರ್ಕಾರದ ವಿರುದ್ಧ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅಸಮಾಧಾನ. ಬಿಜೆಪಿ ಸರ್ಕಾರ ಅನುದಾನ ಕೊಡೋದ್ರಲ್ಲಿ ತಾರತಮ್ಯ ಮಾಡ್ತಿದೆ. ಸಚಿವರ ಬಳಿ ಭಿಕ್ಷೆ ಬೇಡಿದ್ರು ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಡ್ತಿಲ್ಲ ಎಂದು ಕಿಡಿಕಾರಿದ್ದಾರೆ.

Trending News