ಮೈಸೂರಿನಲ್ಲಿಂದು ಎರಡನೇ ದಿನದ ಪ್ರಜಾಧ್ವನಿ ಯಾತ್ರೆ

  • Zee Media Bureau
  • Feb 16, 2023, 10:30 AM IST

ಮೈಸೂರಿನಲ್ಲಿ ಎರಡನೇ ದಿನದ ಕಾಂಗ್ರೆಸ್‌ ಪ್ರಜಾಧ್ವನಿಯಾತ್ರೆ
ಡಿ.ಕೆ.ಶಿವಕುಮಾರ್‌ ಆಂಡ್‌ ಟೀಮ್ ನೇತೃತ್ವದಲ್ಲಿ ಕೈಯಾತ್ರೆ
ಕೆ.ಆರ್ ನಗರ ಹಾಗೂ ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್‌ ಪ್ರವಾಸ
ಬಿಜೆಪಿ ಹಾಗೂ ಜೆಡಿಎಸ್‌ ಮಣಿಸಲು ಕೈ ನಾಯಕರ ರಣತಂತ್ರ
ನಿನ್ನೆ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ʻಕೈʼ ಶಕ್ತಿ ಪ್ರದರ್ಶನ

Trending News