ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Mar 15, 2023, 05:10 PM IST

ಇಂದಿನ ಹೆಡ್ಲೈನ್ಸ್ 
*   ಸೋಮಣ್ಣ ದಿಢೀರ್ ದೆಹಲಿ ಪ್ರವಾಸ - ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ತೊರೆಯುವ ನಿರ್ಧಾರ ಗುಸುಗುಸು -  ಕುತೂಹಲ ಕೆರಳಿಸಿದ ಸಚಿವರ ನಡೆ    
* ವಿಜಯೇಂದ್ರಗೆ ಟಿಕೆಟ್ ಕಿಚ್ಚನ್‌ನಲ್ಲಿ ನಿರ್ಧಾರ ಆಗಲ್ಲ - ಸಿಟಿ ರವಿ ಮಾತಿಗೆ BSY ಪುತ್ರ ಕೆಂಡ - ಶತ್ರುಗಳ ಸಂಖ್ಯೆ ಹೆಚ್ಚಾದಾಗಲೇ ಬೆಳೆಯಲು ಸಾಧ್ಯ ಎಂದು ತಿರುಗೇಟು
* ಸ್ವಗ್ರಾಮ ಕಮಡೋಳ್ಳಿಯಲ್ಲಿ ಬೊಮ್ಮಾಯಿಗೆ ಸನ್ಮಾನ - ಹಿರಿಯರು, ಸಂಬಂಧಿಕರನ್ನ ನೋಡಿ ಭಾವುಕ - ಬಾಲ್ಯ ಸ್ನೇಹಿತರ ಸಹಾಯ ನೆನೆದು ಸಿಎಂ ಕಣ್ಣೀರು
* KSRTC ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್ - ಬೆಂ-ಮೈ ಟೋಲ್ ಬೆನ್ನಲ್ಲೇ ಟಿಕೆಟ್ ದರ ಹೆಚ್ಚಳ - ದಶಪಥದಲ್ಲಿ ದಂಧೆ ಸಿಎಂ  ಮಾತಾಡಿ ಅಂತಿದೆ ಕಾಂಗ್ರೆಸ್
* ಉತ್ತರಾಖಂಡ್ ವಿಧಾನಸಭೆ ಅಧಿವೇಶನ ವೇಳೆ ಕೋಲಾಹಲ - ಕಾಂಗ್ರೆಸ್‌​ನ 15 ಶಾಸರು ಅಮಾನತು  - ಸ್ಪೀಕರ್ ರಿತು ಖಂಡೂರಿ ಭೂಷಣ್‌ರಿಂದ ಆದೇಶ

Trending News