ರಾಮನಗರದಲ್ಲಿ ಹಾಲಿ-ಮಾಜಿ ಪ್ರಧಾನಿಗಳ ಭರ್ಜರಿ ಕ್ಯಾಂಪೇನ್. ಒಂದುಕಡೆ ಮೋದಿ.. ಇನ್ನೊಂದು ಕಡೆ ದೇವೇಗೌಡರ ಪ್ರಚಾರ. ಚನ್ನಪಟ್ಟಣದ ಇಗ್ಗಲೂರು ಗ್ರಾಮದಲ್ಲಿ ಜೆಡಿಎಸ್ ಸಮಾವೇಶ. ಚನ್ನಪಟ್ಟಣಕ್ಕೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರು. ಎಲ್ಲವೂ ಅಂತಿಮವಾಗಿ ಜನ ತೀರ್ಮಾನ ಮಾಡ್ತಾರೆ ಎಂದ HDD.
ರಾಮನಗರದಲ್ಲಿ ಒಂದ್ಕಡೆ ಪ್ರಧಾನಿ ಮೋದಿ, ಇನ್ನೊಂದ್ಕಡೆ ದೇವೇಗೌಡರ ಪ್ರಚಾರ