ಬೆಂಗಳೂರಿನ ಹುಳಿಮಾವು ಬಳಿಯ BGS ನ್ಯಾಷನಲ್ ಪಬ್ಲಿಕ್ ಶಾಲೆ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಶ್ರೀ ಪ್ರಕಾಶನಾಥ ಶ್ರೀಗಳು ಭಾಗಿಯಾಗಿದ್ದರು. ಶ್ರೀಗಳಿಗೆ ಮಕ್ಕಳಿಂದ ಆರತಿ ಬೆಳಗಿ ಭವ್ಯವಾದ ಸ್ವಾಗತ ಕೋರಲಾಯಿತು.
ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಅಭಾವ ವಿಚಾರ, ಅಭಾವ ತಪ್ಪಿಸಲು ಕೇಂದ್ರ ಬೇರೆ ಪ್ರಯತ್ನ ಮಾಡೋಕು, ಹೋಟೆಲ್ ಬಂದ್ ಆದ್ರೆ ಕಷ್ಟ, ಜನಜೀವನ ಅಸ್ತವ್ಯಸ್ತ, ಸಿಲಿಂಡರ್ ಅಭಾವ ತಪ್ಪಿಸಲು ಬೇರೆ ದೇಶಗಳಿಂದ ತರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ರಾಜಧಾನಿ ಬೆಂಗಳೂರಿನಲ್ಲಿ ಗ್ಯಾಸ್ ಕೊರತೆ ಬೆನ್ನಲ್ಲೆ ಜನ ಬೆಚ್ಚಿ ಬೀಳೋ ಸಂಗತಿಯೊಂದು ಬಯಲಾಗಿದೆ. ಇತ್ತಿಚೆಗಷ್ಟೇ ಮಕ್ಕಳ ಕಳ್ಳರು ರಾಜ್ಯಕ್ಕೆ ಕಾಲಿಟ್ಟಿದ್ದಾರೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಜಾಗೃತರಾಗಿರಿ ಅನ್ನೋ ಮಾಹಿತಿ ಬೆನ್ನಲ್ಲೆ ಒಂದು ಕಂದಮ್ಮ ಕಳುವಾಗಿದೆ. ಕಣ್ಣು ಮುಚ್ಚಿ ತೆಗೆಯೋದ್ರಳೊಗೆ ಎರಡು ವರ್ಷದ ಹೆಣ್ಣು ಮಗುವನ್ನ ಒಬ್ಬ ಕತರ್ನಾಕ್ ಕಳ್ಳಿ ಎಸ್ಕೇಪ್ ಮಾಡಿದ್ದಾಳೆ. ಅರೆರೆ ಎಲ್ಲಿ ಆ ಮುಗು ಕಳುವಾಗಿದ್ದು, ಯಾವ ಏರಿಯಾದಲ್ಲಿ ಅನ್ನೋ ಆತಂಕ ಇದೆಯಾ ಈ ಸ್ಟೋರಿ ನೋಡಿ.
ಇದು ಜಾತ್ರಾ ಮಹೋತ್ಸವಗಳ ಕಾಲ.ಬೆಂಗಳೂರಿನ ಸುತ್ತಮುತ್ತಲ್ಲ ಹಳ್ಳಿಗಳಲ್ಲಿ ಜಾತ್ರೆ, ಊರಹಬ್ಬಗಳದ್ದೇ ರಂಗು. ಅದೇ ರೀತಿ ಇದು ಮೂವತ್ತೈದು ಹಳ್ಳಿಗಳ ಅತಿ ದೊಡ್ಡ ಜಾತ್ರೆ. ಅಗಸದೆತ್ತರದ ತೇರುಗಳೇ ಆ ಜಾತ್ರೆಗೆ ಆಕರ್ಷಣೆ. ಗಗನಚುಂಬಿ ಕುರ್ಜುಗಳು ಅಂದರೆ ತೇರುಗಳನ್ನು ಎತ್ತುಗಳು ಎಳೆದುಕೊಂಡು ದೇವಿಯ ಸ್ಥಾನಕ್ಕೆ ಬರುವುದೇ ಇಲ್ಲಿನ ಸೂಜಿಗ.. ಹಾಗಾದ್ರೆ ಆ ಪುರಾಣ ಪ್ರಸಿದ್ಧ ತೇರುಗಳ ಜಾತ್ರೆ ಯಾವುದು ರಥಗಳ ವಿಶೇಷತೆ ಏನು ಅಂತೀರಾ ಈ ಸ್ಟೋರಿ ನೋಡಿ..
ಬೆಂಗಳೂರಲ್ಲಿ ಬಹುತೇಕ ಹೋಟೆಲ್ಗಳು ಬಂದ್ ಆಗಿವೆ. ಆಟೋ ಚಾಲಕರ ದುಡಿಮೆಗೂ ಸಮಸ್ಯೆಯಾಗಿವೆ. ಪಿಜಿಯಲ್ಲಿ ಇನ್ಮುಂದೆ ಕೇವಲ ಮೊಸರನ್ನವೇ ಗತಿ.. ದೇವಸ್ಥಾನದಲ್ಲಿ ಅನ್ನ ದಾಸೋಹಕ್ಕೂ ಸಿಲಿಂಡರ್ ಬಿಸಿ ತಟ್ಟಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.