ಮಳೆಗಾಲದಲ್ಲಿ ಮನೆಯ ಮುಂದೆ ಈ ಗಿಡವನ್ನು ತೂಗು ಹಾಕಿ… ಹಲ್ಲಿ, ಜೇಡ, ಇರುವೆ, ಸೊಳ್ಳೆ ಇದ್ಯಾವುದೂ ಬರಲ್ಲ!

Plants that repel insects and spiders during rainy season: ಮಳೆಗಾಲ ಬಂತೆಂದರೆ ಸಾಕು ಕೀಟಗಳು ಮನೆಗೆ ಎಂಟ್ರಿಕೊಡುತ್ತವೆ. ಇದರಿಂದಾಗಿ ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

ಮಳೆಗಾಲ ಬಂತೆಂದರೆ ಸಾಕು ಕೀಟಗಳು ಮನೆಗೆ ಎಂಟ್ರಿಕೊಡುತ್ತವೆ. ಇದರಿಂದಾಗಿ ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ.

2 /8

ಕೆಲವೊಂದು ಗಿಡಗಳನ್ನು ಮನೆಯ ಮುಂದೆ ತೂಗು ಹಾಕಿದರೆ ಹಲ್ಲಿ, ಜೇಡ, ಇರುವೆ, ನೊಣ, ಸೊಳ್ಳೆಗಳಂತಹ ಕೀಟಗಳಿಂದ ಮುಕ್ತಿ ಪಡೆಯಬಹುದು.

3 /8

ಲ್ಯಾವೆಂಡರ್ ಸಸ್ಯವು ಕೀಟಗಳನ್ನು ದೂರವಿಡುವಲ್ಲಿ ಬಹಳ ಪರಿಣಾಮಕಾರಿ. ಮಳೆಗಾಲದ ದಿನಗಳಲ್ಲಿ ಮನೆಯೊಳಗೆ ಕಪ್ಪೆಗಳು ಬರುತ್ತವೆ. ಹೀಗಿರುವಾಗ ಈ ಗಿಡವನ್ನು ನೆಟ್ಟರೆ, ಕಪ್ಪೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ.

4 /8

ತುಳಸಿ ಅನೇಕ ಪ್ರಯೋಜನಗಳನ್ನು ಒಳಗೊಂಡ ಸಸ್ಯ. ಸಾಮಾನ್ಯವಾಗಿ ಹಿಂದೂ ಧರ್ಮದವರ ಮನೆಯಲ್ಲಿ ಈ ಗಿಡ ಪೂಜಿಸಲ್ಪಡುತ್ತದೆ. ಅಂದಹಾಗೆ ಈ ತುಳಸಿ ಗಿಡ ಇದ್ದಲ್ಲಿ ಸೊಳ್ಳೆ ಕಾಟ ಕಡಿಮೆ ಇರುತ್ತದೆ.

5 /8

ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲದೆ, ಇದು ಕೀಟಗಳ ಶತ್ರುವೂ ಹೌದು. ಅಡುಗೆ ಮನೆಯಲ್ಲಿ  ಬೆಳ್ಳುಳ್ಳಿ ಗಿಡವನ್ನು ಬೆಳೆಸಿದರೆ ಜೇಡಗಳು ಬರುವುದಿಲ್ಲ.

6 /8

ಮಳೆಗಾಲದ ದಿನಗಳಲ್ಲಿ ಪುದೀನಾ ಗಿಡ ಬಹಳ ಸುಲಭವಾಗಿ ಬೆಳೆಯುತ್ತದೆ. ಇದನ್ನು ಬೆಳೆಸಿದರೆ ಸೊಳ್ಳೆಗಳನ್ನು ಸುಲಭವಾಗಿ ಓಡಿಸಬಹುದು.

7 /8

ಬೇವು ಬಹಳ ಪ್ರಯೋಜನಕಾರಿ ಸಸ್ಯವಾಗಿದೆ. ಮಳೆಗಾಲದಲ್ಲಿ ಈ ಗಿಡವನ್ನು ನೆಡುವುದು ತುಂಬಾ ಒಳ್ಳೆಯದು. ಇದು ಕೀಟಗಳು ಮತ್ತು ಸೊಳ್ಳೆಗಳನ್ನು ಓಡಿಸುತ್ತದೆ.  

8 /8

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.