ಮೈಸೂರಿನ ಅಗ್ರಹಾರದ ರಾಜೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಣ್ಣನ ಮಗ ಶಿವರಾಜ್ ಮದುವೆಯಲ್ಲ ಸಿದ್ದರಾಮಯ್ಯ ದಂಪತಿಗಳು ಪಾಲ್ಗೊಂಡಿದ್ದರು. ಈ ವೇಳೆ ಸಿದ್ದರಾಮಯ್ಯನವರು ವದು- ವರರನ್ನ ಆಶೀರ್ವದಿಸಿ, ಅಕ್ಷತೆ ಕಾಳನ್ನ ತಲೆ ಮೇಲೆಹಾಕಿದ ಬಳಿಕ ಕೈ ಒರೆಸಲು ಬಟ್ಟೆ ಸಿಗದಿದ್ದಕ್ಕೆ ಮದುಮಗನ ಬಟ್ಟೆಗೆ ಕೈ ಒರೆಸಿದರು. ಸದ್ಯ ಈ ವೀಡಿಯೊ ಸಖತ್ ವೈರಲ್ ಆಗುತ್ತಿದೆ.
ಅಣ್ಣನ ಮಗನ ಮದುವೆಯಲ್ಲಿ ಸಿದ್ದರಾಮಯ್ಯ ದಂಪತಿ ಜಾಲಿಮೂಡ್..!