ನಿರಂತರ 17 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಕಷ್ಟ, ಸೋಲು ಹತ್ತಿರವೂ ಸುಳಿಯದು!ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು,ಕೈ ಇಟ್ಟಲೆಲ್ಲಾ ಹಣ

ಈ ರಾಶಿಯವರು ೧೭ ವರ್ಷಗಳ ಕಾಲ ಸುಖದ ಸುಪ್ಪತ್ತಿಗೆಯಲ್ಲಿ ಜೀವನ ಸಾಗಿಸುತ್ತಾರೆ. ಸ್ವಲ್ಪವೂ ಕಷ್ಟ ನಷ್ಟ ಇಲ್ಲದ ಐಶಾರಾಮಿ ಬದುಕು ಇವರದ್ದು. 
 

ಬೆಂಗಳೂರು : ಬುಧದ ಮಹಾದಶಾದಿಂದಾಗಿ ಕೆಲಸಗಳಲ್ಲಿ ಏಕಾಗ್ರತೆ ಹೆಚ್ಚುತ್ತದೆ ಮತ್ತು ಪ್ರತಿ ಸವಾಲುಗಳನ್ನೂ ದೃಢವಾಗಿ ಎದುರಿಸುವುದು ಸಾಧ್ಯವಾಗುವುದು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತನಾಗುತ್ತಾನೆ. ಒಬ್ಬ ವ್ಯಕ್ತಿಯು ತನ್ನ ಜ್ಞಾನ ಮತ್ತು ಕಲೆಗಳ ಮೂಲಕ ಸಾಕಷ್ಟು ಖ್ಯಾತಿಯನ್ನು ಪಡೆಯುತ್ತಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಒಬ್ಬರ ಜಾತಕದಲ್ಲಿ ಬುಧ ಮಹಾದಶ ಅವಧಿ 17 ವರ್ಷಗಳವರೆಗೆ ಇರುತ್ತದೆ. ಬುಧ ಜೀವನದ ಹಲವು ಅಂಶಗಳನ್ನು ನಿಯಂತ್ರಿಸುತ್ತಾನೆ.ಬುದ್ಧಿವಂತಿಕೆ, ಸಂವಹನ, ತರ್ಕ, ಮಾನಸಿಕ ಸಾಮರ್ಥ್ಯಗಳು,ಮಾತು, ಕಲಿಕೆಯ ಕೌಶಲ್ಯಗಳು ಮತ್ತು ಬರವಣಿಗೆ ಇವೆಲ್ಲವೂ ಬುಧ ಗ್ರಹದ ಹಿಡಿತದಲ್ಲಿಯೇ ಇರುವುದು.  

2 /7

ಬುಧವು ಉತ್ತಮ ಸ್ಥಾನದಲ್ಲಿದ್ದಾಗ,ವ್ಯಕ್ತಿಯ ಪ್ರತಿ ಕೆಲಸ ಉತ್ತಮ ಫಲವನ್ನೇ ನೀಡುತ್ತದೆ.  ನೀವಾಡುವ ಮಾತಿಗೆ ಎದುರಿಗಿರುವವರು ಚಕಾರ ಎತ್ತದೆ ಒಪ್ಪಿಗೆ ಸೂಚಿಸುತ್ತಾರೆ. ಬುಧ ಮಂಗಳಕರ ಸ್ಥಾನದಲ್ಲಿ ಇದ್ದಾಗ ಅವಿವಾಹಿತರಿಗೆ ಮದುವೆ ಭಾಗ್ಯ ಕೂಡಿ ಬರುವುದು. 

3 /7

ಬುಧನ ಮಹಾದಶ ಅಂದರೆ ೧೭ ವರ್ಷಗಳ ಕಾಲ ಮೂರೂ ರಾಶಿಯವರಿಗೆ ಅತ್ಯಂತ ಶುಭಾಕರವಾಗಿರುತ್ತದೆ. ಈ ರಾಶಿಯವರ ಮಾತಿಗೆ ವಿಶೇಷ ಮನ್ನಣೆ ಇರುತ್ತದೆ. ಯಶಸ್ಸು ಇವರನ್ನು ಹುಡುಕಿಕೊಂಡು ಬರುವುದು. 

4 /7

ಕನ್ಯಾರಾಶಿ  :ಈ ರಾಶಿಯಲ್ಲಿ ಜನಿಸಿದವರು ಧನಾತ್ಮಕ ಫಲಿತಾಂಶಗಳನ್ನೇ ಕಾಣುವರು. ಮುಟ್ಟಿದ್ದೆಲಾ ಚಿನ್ನ ಎನ್ನುವ ಹಾಗೆ ಏನೇ ಕೆಲಸ ಮಾಡಿದರೂ ಯಶಸ್ಸು ಗ್ಯಾರಂಟಿ.ಹೊಸ ಕೆಲಸ ಆರಂಭಿಸುವುದಕ್ಕೆ ಮುಂದೆ ಹಿಂದೆ ಯೋಚಿಸಬೇಕಿಲ್ಲ.ಧೈರ್ಯದಿಂದ ಮುನ್ನುಗಬಹುದು. 

5 /7

ವೃಷಭ ರಾಶಿ : ಈ ರಾಶಿಯವರ ಜೀವನದಲ್ಲಿಯೂ ಅದೃಷ್ಟದ ಕಾಲವಾಗಿರುತ್ತದೆ.ಇಟ್ಟ ಪ್ರತಿ ಹೆಜ್ಜೆ ಗೆಲುವಿನತ್ತ ಸಾಗುವುದು.ಸಾಲ ಬಾಧೆ ತಪ್ಪುವುದು.ಈ ಸಮಯ ನಿಮ್ಮ ಜೀವನದ ಸುವರ್ನಯುಗವಾಗಿ ಇರುವುದು.   

6 /7

ಮಿಥುನ  ರಾಶಿ :ಬುಧ ಮಹಾದಶಾ ಅವಧಿಯಲ್ಲಿ ಅದೃಷ್ಟ ಇವರ ಬೆನ್ನಿಗೇ ಇರುವುದು. ಯಾವ ಕೆಲಸ ಮಾಡಿದರೂ ಸೋಲುವ ಭಯ ಇರುವುದೇ ಇಲ್ಲ.ಪ್ರತಿ ಹಂತದಲ್ಲಿಯೂ ಗೆಲುವು ಇವರನ್ನು ಹಿಂಬಾಲಿಸುವುದು.    

7 /7

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.