Lok Sabha Elections 2024: ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಇಬ್ಬಾಗವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಳ್ಳಂಬೆಳಗ್ಗೆ ದಾವಣಗೆರೆ ಅಭ್ಯರ್ಥಿಯಿಂದ ಮತಬೇಟೆ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಮತಯಾಚನೆ ದಾವಣಗೆರೆ ನಗರದ ಕುಂದಾವಾಡ ಕೆರೆಗೆ ಪ್ರಭಾ ಭೇಟಿ ಕಾಂಗ್ರೆಸ್ ಗ್ಯಾರಂಟಿಗಳು, ಸಾಧನೆಗಳ ಬಗ್ಗೆ ಮನವರಿಕೆ
ದಿಂಗಾಲೇಶ್ವರ ಶ್ರೀ ಲೋಕ ಅಖಾಡಕ್ಕೆ ಎಂಟ್ರಿ ವಿಚಾರ ಹುಬ್ಬಳ್ಳಿಯಲ್ಲಿ ತಡರಾತ್ರಿ ಸಭೆ, BSY ಖಡಕ್ ಎಚ್ಚರಿಕೆ ಬಿಜೆಪಿ ಲಿಂಗಾಯತ ಶಾಸಕರು, ಕಾರ್ಯಕರ್ತರ ಸಭೆ ಜೋಶಿಗೆ ಲಿಂಗಾಯತರಿಂದ ಅನ್ಯಾಯ ಆಗಬಾರದು-BSY ಲಿಂಗಾಯತ ಮತ ವಿಭಜನಗೆ ಆಗದಂತೆ ಖಡಕ್ ಎಚ್ಚರಿಕೆ
2024ರ ಲೋಕಸಭಾ ಚುನಾವಣೆ ಹಿನ್ನೆಲೆ ಸುದ್ದಿಗೋಷ್ಠಿ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಜಿಲ್ಲೆಯ ಚೆಕ್ ಪೋಸ್ಟ್ಗಳಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲು ಮಂಡ್ಯ ಜನರು ಸಹಕರಿಸುವಂತೆ ಡಿಸಿ ಡಾ.ಕುಮಾರ ಮನವಿ
ಇಂದು ಮಂಡ್ಯದಲ್ಲಿ ದೋಸ್ತಿ ನಾಯಕರ ಸಮನ್ವಯ ಸಭೆ ಮೈತ್ರಿ ನಾಯಕರಿಂದ ಮಂಡ್ಯದಲ್ಲಿ ಚುನಾವಣಾ ರಣಕಹಳೆ ಸಮನ್ವಯ ಸಭೆಯ ಹೆಸರಲ್ಲಿ ಬಿಜೆಪಿ-ಜೆಡಿಎಸ್ ಸಮಾಗಮ ಮಂಡ್ಯದ ಸುರಭಿ ಹಾಲ್ನಲ್ಲಿ ಬೆ.11 ಗಂಟೆಗೆ ಮೀಟಿಂಗ್
Kangana Ranaut Lok Sabha Constituency: ಕಂಗನಾ ರಣಾವತ್ ತನ್ನ ಜೀವನದಲ್ಲಿ ಏನಾದರೂ ವಿಭಿನ್ನವಾಗಿರುವುದನ್ನು ಸಾಧಿಸಬೇಕೆಂದು ಬಯಸಿದ್ದರು. ಈ ಕನಸು ನನಸು ಮಾಡಲೆಂದೇ 16 ನೇ ವಯಸ್ಸಿನಲ್ಲಿ ಮನೆಯಿಂದ ಓಡಿಬಂದರು.
Lok Sabha election 2024 : ಬಿಜೆಪಿ ಹಾಗೂ ಜೆಡಿಎಸ್ ಹಲವು ಕಾರ್ಯಕರ್ತರು ಆ ಪಕ್ಷಗಳನ್ನು ತೊರೆದು ನಮ್ಮ ಪಕ್ಷ ಸೇರುತ್ತಿದ್ದಾರೆ. ಇದರಿಂದಾಗಿ ನಮಗೆ ಮತ್ತಷ್ಟು ಶಕ್ತಿ ಹೆಚ್ಚಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ರಾಮನಗರದಲ್ಲಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.
ಅಭ್ಯರ್ಥಿ ಬದಲಿಸಲು ಪಟ್ಟು ಹಿಡಿದಿರೋ ರೇಣುಕಾಚಾರ್ಯ ಟೀಂ ಸಿದ್ದೇಶ್ವರ ಕುಟುಂಬ ವಿರುದ್ಧ ಬಂಡೆದ್ದವರ ಜೊತೆ BSY ಮಾತುಕತೆ ಮಧ್ಯಾಹ್ನ 1 ಗಂಟೆಗೆ ದಾವಣಗೆರೆ ಅಪೂರ್ವ ರೇಸಾರ್ಟ್ನಲ್ಲಿ ಸಭೆ ಬಿಎಸ್ವೈ ಎಂಟ್ರಿಯಿಂದ ಶಮನವಾಗುತ್ತಾ ದಾವಣಗೆರೆ ಬಂಡಾಯ..?
Liquor and money seized during elections: ದೇಶದಲ್ಲಿ ಚುನಾವಣಾ ಆಯೋಗ ಲೋಕಸಭೆ ಚುನಾವಣೆಗೆ ಸಿದ್ಧತೆಯಲ್ಲಿ ತೊಡಗಿದೆ. ಇದೇ ವೇಳೆ ಚುನಾವಣಾ ಪ್ರಚಾರದ ಸಮಯದಲ್ಲಿ ಪೊಲೀಸರು ವಶಪಡಿಸಿಕೊಂಡ ಮದ್ಯ ಮತ್ತು ನಗದು ಏನಾಗುತ್ತದೆ ಎನ್ನುವುದರ ಬಗ್ಗೆ ತಿಳಿಯೋಣ..
ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯ ಬಿಸಿ..!
ಮರಾಠ ಸಮುದಾಯಕ್ಕೆ ಟಿಕೆಟ್ ಮಿಸ್, ಅಸಮಾಧಾನ
ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ನೇತೃತ್ವದಲ್ಲಿ ಸಭೆ
ಲೋಕಸಭಾ ಚುನಾವಣೆ ಗೆಲುವಿಗಾಗಿ ಮನೆ ದೇವರ ಮೊರೆ ಹೋದ ಮೈತ್ರಿ ಅಭ್ಯರ್ಥಿ ಬೆಂ.ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ರಿಂದ ದೇವರಿಗೆ ಪೂಜೆ ಕುಟುಂಬ ಸಮೇತರಾಗಿ ಆಗಮಿಸಿ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಮಂಜುನಾಥ್
ಗದಗ ಜಿಲ್ಲೆ ನರಗುಂದ ಭಾಗದಿಂದಲೂ ಬಂದಿರುವ ಸಮಾಜದ ಮುಖಂಡರು ನರಗುಂದ ಮುಖಂಡರ ಜೊತೆ ಮಾತುಕತೆ ನಡೆಸ್ತಿರುವ ವೀಣಾ ಕಾಶಪ್ಪನವರ್ ಸಭೆ ನಂತರ ವೀಣಾ ಕಾಶಪ್ಪನವರ್ ಯಾವ ನಿರ್ಣಯ ಎಂಬ ಭಾರೀ ಕುತೂಹಲ
ಬಾಗಲಕೋಟೆ ನವನಗರ ಸೆಕ್ಟರ್ ನಂ. 63 ರಲ್ಲಿರುವ ಕಾಶಪ್ಪನವರ್ ಮನೆ ಗದಗ ಜಿಲ್ಲೆ ನರಗುಂದ ಭಾಗದಿಂದಲೂ ಬಂದಿರುವ ಸಮಾಜದ ಮುಖಂಡರು ನರಗುಂದ ಮುಖಂಡರ ಜೊತೆ ಮಾತುಕತೆ ನಡೆಸ್ತಿರುವ ವೀಣಾ ಕಾಶಪ್ಪನವರ್ ಸಭೆ ನಂತರ ವೀಣಾ ಕಾಶಪ್ಪನವರ್ ಯಾವ ನಿರ್ಣಯ ಎಂಬ ಭಾರೀ ಕುತೂಹಲ
ಬಿ.ಎಸ್.ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿದ ಕೆ.ಎಸ್.ಈಶ್ವರಪ್ಪ ಮಾಜಿ ಸಿಎಂ BSY ಕ್ಷೇತ್ರದಲ್ಲಿ ಮಾಜಿ ಡಿಸಿಎಂ ಅಬ್ಬರದ ರೋಡ್ ಶೋ ರೋಡ್ ಶೋ ನಡೆಸಿ ಬಿಎಸ್ವೈ ಕುಟುಂಬಕ್ಕೆ ಟಕ್ಕರ್ ನೀಡಲು ಪ್ಲಾನ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.