ಕೊಪ್ಪಳ ತಾಲೂಕಿನ ಕವಲೂರಿನಲ್ಲಿ ನಡೆದ ಘಟನೆ ದೃಶ್ಯ ವೈರಲ್

  • Zee Media Bureau
  • Aug 7, 2022, 02:46 PM IST

ಕೊಪ್ಪಳ ತಾಲೂಕಿನ ಕವಲೂರಿನಲ್ಲಿ ಪ್ರತೀ ವರ್ಷ ಮೊಹರಂ ಹಬ್ಬ ಆಚರಿಸಲಾಗುತ್ತೆ. ಭಾವೈಕ್ಯತೆಯಿಂದ ಆಚರಿಸಲ್ಪಡುವ ಮೋಹರಂ ಹಬ್ಬದಲ್ಲಿ ಆಂಜನೇಯ ದೇವಸ್ಥಾನದ ಗರ್ಭಗುಡಿಗೆ ತೆರಳಿ ಮುಸ್ಲಿಂ ದೇವರು ಅಲಾಯಿ ಪೂಜೆ ಸಲ್ಲಿಸೋದು ವಾಡಿಕೆ. ಈ ವೇಳೆ ಅಲಾಯಿ ದೇವರಿಗೆ ಹನುಮಂತ ಹೂವಿನ ಪ್ರಸಾದ ನಿಡಿದ್ದು, ಈ ದೃಶ್ಯ ವೈರಲ್ ಆಗಿದೆ.

Trending News