ಏನಂದ್ರು ಗೊತ್ತಾ ಅಶ್ವಿನಿ ಪುನೀತ್ ರಾಜ್ ಕುಮಾರ್

  • Zee Media Bureau
  • May 4, 2022, 02:40 AM IST

ರಾಜರತ್ನ, ಯುವ ರತ್ನ, ಕನ್ನಡ ಬೆಳ್ಳಿತೆರೆಯ ಸವ್ಯಸಾಚಿ, ಹಿನ್ನೆಲೆಗಾಯಕ, ಶ್ರೇಷ್ಠ ನಿರ್ಮಾಪಕ, ನಾಡು ನುಡಿಯ ಸಂರಕ್ಷಕ, ಸಾಂಸ್ಕೃತಿಕ ರಾಯಭಾರಿ, ಯುಜನರ ಪ್ರೇಮಿ, ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ಅವರಿಗೆ ಚಿತ್ರದುರ್ಗದ ಮುರುಘಾ ಮಠದಿಂದ ಬಸವಶ್ರೀ ಪ್ರಶಸ್ತಿ ಘೋಷಿಸಿದ್ದರು.

Trending News