Asthma: ಅಸ್ತಮಾ ಒಂದು ದೀರ್ಘಕಾಲಿನ ಆರೋಗ್ಯ ಸಮಸ್ಯೆ ಆಗಿದ್ದು, ಯಾವುದೇ ವಯಸ್ಸಿನವರಲ್ಲಿ ಈ ಸಮಸ್ಯೆ ಕಾಡಬಹುದು. ಇಡೀ ಪ್ರಪಂಚದಲ್ಲಿ ಪ್ರತಿ ವರ್ವ್ಶ ಸುಮಾರು ನಾಲ್ಕು ಲಕ್ಷಕ್ಕಿಂತಲೂ ಹೆಚ್ಚಿನ ಜನರು ಈ ಸಮಸ್ಯೆಯಿಂದ ಮರಣ ಹೊಂದುತ್ತಿದ್ದಾರೆ.
ನ್ಯೂಟ್ರಿಯೆಂಟ್ಸ್ ಜರ್ನಲ್ನ ಅಧ್ಯಯನದ ಪ್ರಕಾರ, 4,000 ಕ್ಕೂ ಹೆಚ್ಚು ಜನರ 19 ವರ್ಷಗಳ ಆಹಾರ ಪದ್ಧತಿಯ ವಿಶ್ಲೇಷಣೆಯು, ವಾರಕ್ಕೆ 300 ಗ್ರಾಂಗಿಂತ ಹೆಚ್ಚು ಕೋಳಿ ಮಾಂಸ ಸೇವಿಸುವ ಪುರುಷರಲ್ಲಿ ಸಾವಿನ ಅಪಾಯ 27% ಹೆಚ್ಚಾಗಿದ್ದು, ಜಠರಗರುಳಿನ ಕ್ಯಾನ್ಸರ್ನಿಂದ ಸಾಯುವ ಸಂಭವ ಎರಡು ಪಟ್ಟು ಹೆಚ್ಚಾಗಿದೆ.
Health tips in Kannada : ಭಾರತೀಯ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುವ ಮಸಾಲೆಗಳಲ್ಲಿ ಏಲಕ್ಕಿ ಒಂದು. ಏಲಕ್ಕಿ ರುಚಿಕರ ಮಾತ್ರವಲ್ಲ, ಹಲವು ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಪ್ರತಿದಿನ ಎರಡು ಏಲಕ್ಕಿ ತಿನ್ನುವುದರಿಂದ ದೇಹಕ್ಕೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.. ಆದರೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Weight Loss Tips: ಹೆಚ್ಚಿದ ದೇಹ ತೂಕವನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಈ ಕೆಳಗೆ ಹೇಳಲಾದ 6 ಹಂತಗಳನ್ನು ತಪ್ಪದೇ ಅನುಸರಿಸಿದರೆ ಕೇವಲ 2 ತಿಂಗಳಲ್ಲಿ 10 ಕೆಜಿ ತೂಕವನ್ನು ಕಳೆದುಕೊಳ್ಳಬಹುದು.
water spinach benefits: ಆರೋಗ್ಯವಾಗಿರಲು, ಹೃದಯ ಮತ್ತು ಯಕೃತ್ತು ಸೇರಿದಂತೆ ದೇಹದ ಎಲ್ಲಾ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಇವುಗಳಲ್ಲಿ ಒಂದು ವಿಫಲವಾದರೆ, ಇಡೀ ವ್ಯವಸ್ಥೆಯೇ ಕುಸಿಯುತ್ತದೆ. ದೇಹದ ಅಂತಹ ಪ್ರಮುಖ ಅಂಗಗಳಲ್ಲಿ ಮೂತ್ರಪಿಂಡಗಳು ಒಂದು.
neem leaves for control Blood Sugar: ಆಯುರ್ವೇದದಲ್ಲಿ ಬೇವಿನ ಎಲೆಗಳನ್ನು ಔಷಧೀಯವೆಂದು ಪರಿಗಣಿಸಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ಅಗಿಯುವುದರಿಂದ ಸಕ್ಕರೆಯನ್ನು ನಿಯಂತ್ರಿಸಬಹುದು. ಬೇವಿನ ಎಲೆಗಳು ನೂರಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ.
Kidney Stone: ಮೂತ್ರಪಿಂಡದ ಸಮಸ್ಯೆ ಈ ನಡುವೆ ಅನೇಕರನ್ನು ಕಾಡುತ್ತಿದೆ. ಆರಂಭದಲ್ಲಿ ನಾವು ನಿರ್ಲಕ್ಷಿಸುವ ಸಣ್ಣ ಲಕ್ಷಣಗಳು, ಮುಂದೆ ಈ ಸಮಸ್ಯೆಯನ್ನು ಗಂಭೀರವಾಗಿಸುತ್ತದೆ. ಮೂತ್ರಪಿಂಡ ಕಲ್ಲಿನ ಆರಂಭಿಕ ಲಕ್ಷಣಗಳೇನು? ತಿಳಿಯಲು ಮುಂದೆ ಓದಿ...
Health Tips: ಈ ಡಿಜಿಟಲ್ ಯುಗದಲ್ಲಿ ಪ್ರತಿ ಕೆಲಸವನ್ನೂ ತುಂಬಾ ಸುಲಭವಾಗಿಸಿರುವ ಸ್ಮಾರ್ಟ್ಫೋನ್ ಗೀಳಿಗೆ ಬೀಳದವರೇ ಇಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿಯರವರೆಗೂ ಎಲ್ಲರೂ ಫೋನ್ ಮಾಯಾಜಾಲದಲ್ಲಿ ಸಿಲುಕಿದವರೇ.... ಆದರೆ, ಇದು ಕಣ್ಣಿನ ಆರೋಗ್ಯ, ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ತಜ್ಞ ವೈದ್ಯರು ಏನ್ ಹೇಳ್ತಾರೆ ಗೊತ್ತಾ...
Cancer Preventing Fruit: ಹಲಸಿನ ಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು ಹೇರಳವಾಗಿದೆ ಎಂಬುದು ಗೊತ್ತಿದೆ. ಆದರೆ ಇದು ಮಾರಕ ರೋಗಗಳ ವಿರುದ್ಧ ಹೋರಾಡುತ್ತದೆ ಎಂಬುದು ನಿಮಗೆ ಗೊತ್ತಾ..?
Tulsi Leaves: ಭಾರತೀಯರಿಗೆ ತುಳಸಿ ಕೇವಲ ಸಸ್ಯವಲ್ಲ. ತುಳಸಿಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯೇ ನೆಲೆಸಿದ್ದಾಳೆ ಎಂಬ ನಂಬಿಕೆಯಿದೆ. ಹಾಗಾಗಿಯೇ ತುಳಸಿ ಸಸ್ಯಕ್ಕೆ ಪೂಜನೀಯ ಸ್ಥಾನಮಾನವನ್ನು ನೀಡಲಾಗಿದೆ.
Diabates Control: ಮಧುಮೇಹ ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಎಲ್ಲರನ್ನೂ ಕಾಡುತ್ತಿದೆ, ಈ ಸಮಸ್ಯೆಯನ್ನು ಸಾಮಾನ್ಯ ಎಂದು ಪರಿಗಣಿಸಿ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಹಾಗಾದರೆ ಮಧುಮೇಹವನ್ನು ನಿರ್ಲಕ್ಷಿಸುವುದರಿಂದ ದೇಹದ ಮEಲಾಗುವ ಪರಿಣಾಮಗಳೇನು? ತಿಳಿಯಲು ಮುಂದೆ ಓದಿ..
ಮೂತ್ರ ಪಿಂಡದ ಕಲ್ಲುಗಳನ್ನು ಯಾವ ಆಪರೇಶನ್ ಇಲ್ಲದೆ ನೈಸರ್ಗಿಕವಾಗಿ ಕಿಡ್ನಿಯಿಂದ ಹೊರ ಹಾಕಲು ಈ ಎಲೆ ಬೆಸ್ಟ್ ಮದ್ದು. ಇದನ್ನು ಸರಿಯಾದ ವಿಧಾನದಲ್ಲಿ ಬಳಸಿದರೆ ಕಿಡ್ನಿ ಸ್ಟೋನ್ ಸರಾಗವಾಗಿ ದೇಹದಿಂದ ಹೊರ ಹೋಗುವುದು.
High cholesterol: ಸಾಮಾನ್ಯವಾಗಿ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ನ ಹೆಚ್ಚಳವು ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಅಪಾಯವನ್ನು ಹೆಚ್ಚಿಸುತ್ತದೆ. ಈ ಕೊಲೆಸ್ಟ್ರಾಲ್ ಯಕೃತ್ತಿನಲ್ಲಿ ಸಂಗ್ರಹವಾದರೆ, ಅದು ರಕ್ತದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಅಧಿಕ ಕೊಲೆಸ್ಟ್ರಾಲ್ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು.
Butter Milk For Kidney Stone: ಮೂತ್ರಪಿಂಡದ ಕಲ್ಲುಗಳಿಗೆ ಅವುಗಳ ಗಾತ್ರವನ್ನು ಅವಲಂಬಿಸಿ ಚಿಕಿತ್ಸೆ ನೀಡಿ ದೇಹದಿಂದ ತೆಗೆದುಹಾಕಲಾಗುತ್ತದೆ. ಸಣ್ಣ ಕಲ್ಲುಗಳನ್ನು ಮಾತ್ರೆಗಳಿಂದ ಕರಗಿಸಬಹುದು. ಆದರೆ ದೊಡ್ಡ ಕಲ್ಲುಗಳಿಗೆ ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ.. ಆದರೆ, ಕೆಲವು ಮನೆ ಸಲಹೆಗಳನ್ನು ಅನುಸರಿಸುವ ಮೂಲಕ, ಮೂತ್ರಪಿಂಡದ ಕಲ್ಲುಗಳು ಸ್ವಾಭಾವಿಕವಾಗಿ ಪುಡಿಪುಡಿ ಮಾಡಬಹುದು.. ಮತ್ತು ಮೂತ್ರದ ಮೂಲಕ ದೇಹದಿಂದ ಹೊರಹಾಕಬಹುದು..
elaichi prevent heart Attack: ಏಲಕ್ಕಿಯನ್ನು 'ಮಸಾಲೆಗಳ ರಾಣಿ' ಎಂದೂ ಕರೆಯುತ್ತಾರೆ. ಏಲಕ್ಕಿ ತನ್ನ ಶಕ್ತಿಶಾಲಿ ಔಷಧೀಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಹಾಲಿನೊಂದಿಗೆ ಇದನ್ನು ಸೇವಿಸುವುದರಿಂದ ಒತ್ತಡ ಮತ್ತು ಆತಂಕದಿಂದ ಪರಿಹಾರ ದೊರೆಯುತ್ತದೆ.
Ghee for Blood Sugar Control: ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಯಾವಗಲೂ ಜಾಗರೂಕರಾಗಿರಬೇಕೆಂದು ತಜ್ಞರು ಹೇಳುತ್ತಾರೆ.. ಇದೀಗ ತುಪ್ಪದಿಂದ ಬ್ಲಡ್ ಶುಗರ್ ಹೇಗೆ ಕಂಟ್ರೋಲ್ ಮಾಡುವುದು ಎಂದು ಇಲ್ಲಿ ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.