ನಿರಂತರ ಮಳೆಗೆ ನುಲುಗಿದ ಬೆಂಗಳೂರು ಜನರು

  • Zee Media Bureau
  • Oct 16, 2024, 04:45 PM IST

ನಿರಂತರ ಮಳೆಗೆ ನುಲುಗಿದ ಬೆಂಗಳೂರು ಜನರು ವರುಣಾರ್ಭಟಕ್ಕೆ ಇಂದಿರಾ ನಗರದ ನಿವಾಸಿಗಳು ಕಂಗಾಲು ರಾತ್ರಿಯೆಲ್ಲಾ ಜಾಗರಣೆ.. ಮನೆಯೊಳಗೆ ಮಳೆ ನೀರು ನೀರು ನುಗ್ಗಿ ಪಾತ್ರೆ, ಪಗಡೆ, ಸ್ಕೂಟರ್, ಕಾರು ಮುಳುಗಡೆ ಸೂಕ್ತ ಡ್ರೈನೇಜ್ ವ್ಯವಸ್ಥೆ ಇಲ್ಲದೆ ವಸ್ತುಗಳು ಮಳೆಗೆ ಹಾನಿ

Trending News