ಕಾಂಗ್ರೆಸ್‌ ನಡಿಗೆ ವಿರುದ್ಧ ಬಿಜೆಪಿ ತಂತ್ರ

  • Zee Media Bureau
  • Oct 7, 2022, 11:17 PM IST

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೀತಿದೆ.. ರಾಜ್ಯ BJP ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ ನಡೀತಿದ್ದು, ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೀತಿದೆ.

Trending News