ನಿಜವಾಗುತ್ತಾ ಮಣ್ಣಿನ ಬೊಂಬೆ ಭವಿಷ್ಯ..?

  • Zee Media Bureau
  • Mar 22, 2023, 10:43 PM IST

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಆಗಲಿದೆಯಾ ಅನ್ನೋ ಪ್ರಶ್ನೆ ಎದ್ದಿದೆ.. ಧಾರವಾಡದ ಉಪ್ಪಿನ ಬೆಟಗೇರಿ ವ್ಯಾಪ್ತಿಯ ಹನುಮನಕೊಪ್ಪದ ಗೊಂಬೆ ಭವಿಷ್ಯ ನುಡಿದಿದೆ.

Trending News