ಕಾವೇರಿ ಸಂಪೂರ್ಣ ಭರ್ತಿ: ಸಿಎಂ ಸಿದ್ದರಾಮಯ್ಯರಿಂದ ನದಿಗೆ ಬಾಗಿನ

  • Zee Media Bureau
  • Jul 29, 2024, 02:17 PM IST

ಕರುನಾಡು ಜೀವನದಿ ಕಾವೇರಿ ಸಂಪೂರ್ಣ ಭರ್ತಿ
ಇಂದು ಸಿಎಂ ಸಿದ್ದರಾಮಯ್ಯರಿಂದ ನದಿಗೆ ಬಾಗಿನ
ಸಿಎಂ ಸಿದ್ದರಾಮಯ್ಯಗೆ ಸಚಿವ ಸಂಪುಟ ಸಾಥ್‌
11ಗಂಟೆಯ ಅಭಿಜಿತ್ ಲಗ್ನದಲ್ಲಿ ಜಲಾಶಯಕ್ಕೆ ಅರ್ಪಣೆ
ಅರ್ಚಕ ಭಾನುಪ್ರಕಾಶ್ ಮನೆಯಲ್ಲಿ ಬಾಗಿನ ಸಿದ್ಧತೆ
ಅರ್ಚಕರ ಮನೆಯಲ್ಲಿ 30 ಜೊತೆ ಬಾಗಿನ ರೆಡಿ..! 

Trending News