ಕಾಂಗ್ರೆಸ್‌ನವರು ಬರೀ ತುಷ್ಟೀಕರಣ ಮಾಡುತ್ತಾ ಬಂದಿದ್ದಾರೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌

  • Zee Media Bureau
  • Mar 5, 2024, 04:52 PM IST

ಪಾಕ್‌ ಪರ ಘೋಷಣೆ ಕೂಗಿದವರ ಬಂಧನ ವಿಚಾರ 
ಈ ರೀತಿ ಘೋಷಣೆ ಕೂಗಲು ಕಾರಣ ರಾಜ್ಯಸಭಾ ಸದಸ್ಯರು
ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಆಗ್ರಹ 
ದೇಶ ವಿರೋಧಿ ಹೇಳಿಕೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ 
ಈ ಹಿನ್ನೆಲೆ ರಾಜ್ಯಸಭಾ ಸ್ಥಾನದಿಂದ ಅನರ್ಹ ಮಾಡಬೇಕು

Trending News