ಜೈಲುಹಕ್ಕಿ ದರ್ಶನ್‌ಗೆ ಮೂಕಾಂಬಿಕೆ ಕುಂಕುಮ.. ಪ್ರಸಾದ

  • Zee Media Bureau
  • Jul 30, 2024, 08:02 PM IST

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತು ಪರಪ್ಪನ ಅಗ್ರಹಾರದ ನಾಲ್ಕು ಗೋಡೆಯ ಮಧ್ಯೆ ಸೆರೆವಾಸ ಅನುಭವಿಸುತ್ತಿರುವ ಕಾಟೇರ ಜೈಲಿನಿಂದ ಹೊರಬರಲಿ ಎಂದು ಕುಟುಂಬಸ್ಥರು ಟೆಂಪಲ್ ರನ್ ಶುರು ಮಾಡಿದ್ದಾರೆ.

Trending News