ಆನೆಗಳನ್ನು ಕಾಡಿಗಟ್ಟುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮನವಿ

  • Zee Media Bureau
  • Jul 19, 2023, 05:00 PM IST

ಮಂಡ್ಯದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ. ಮಂಡ್ಯದ ಮದ್ದೂರಿನ ಅಜ್ಜಳ್ಳಿ ಗ್ರಾಮ. ಆಹಾರ ಹರಸಿ ಕಾಡಿನಿಂದ ನಾಡಿಗೆ  ಕಾಡಾನೆಗಳು. ಗಜರಾಜನ ಹಿಂಡಿನಿಂದ ರೈತರ ಬೆಳೆ ನಾಶ. ಕಬ್ಬು, ಬಾಳೆ ಬೆಳೆ ನಾಶ ಮಾಡಿದ ಆನೆಗಳು ಕಾಡನೆಗಳನ್ನ ನೋಡಲು ಮುಗಿಬಿದ್ದ ಗ್ರಾಮಸ್ಥರು. ಆನೆಗಳನ್ನು ಕಾಡಿಗಟ್ಟುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮನವಿ.

Trending News