ತೆಲಂಗಾಣ ಸಚಿವ ಕೆಟಿಆರ್‌ ಭೇಟಿಯಾದ ಹೆಚ್.ಡಿಕೆ

  • Zee Media Bureau
  • Sep 11, 2022, 09:13 PM IST

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತೆಲಂಗಾಣ ಸಚಿವ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಖಾತೆ ಸಚಿವ ಕೆಟಿಆರ್‌ ಭೇಟಿ ಮಾಡಿದ್ದಾರೆ. ಇಬ್ಬರು ನಾಯಕರು ಹೈದರಾಬಾದ್‌ನಲ್ಲಿ ಜತೆಯಲ್ಲೇ ಉಪಾಹಾರ ಸೇವಿಸಿದ್ದಾರೆ. ಇಬ್ಬರು ನಾಯಕರ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

Trending News