ಚನ್ನಪಟ್ಟಣ ಕೈ ವಶಕ್ಕೆ ಡಿಕೆಶಿ ಸರ್ಕಸ್ ಸರ್ಕಸ್‌

  • Zee Media Bureau
  • Jul 10, 2024, 02:54 PM IST

ಚನ್ನಪಟ್ಟಣ ಕೈ ವಶಕ್ಕೆ ಡಿಕೆಶಿ ಸರ್ಕಸ್ ಹಲವಾರು ಸರ್ಕಸ್‌ ನಡೆಸಿದ್ದಾರೆ.. ಶತಾಯಗತಾಯ ಗೆಲ್ಲಲೇಬೇಕೆಂದು ಡಿಕೆಶಿ ರಾಮನಗರ ಹೆಸರು ಬದಲಾವಣೆಗೆ ಪ್ಲಾನ್‌ ನಡೆಸಿದ್ದಾರೆ.. ಆದ್ರೆ ಇದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.. 

Trending News