ಪೊಲೀಸರಿಗೆ ಕುಂಕುಮ ವಿಭೂತಿ ನಿಷೇಧಿಸಿಲ್ಲ

  • Zee Media Bureau
  • Jun 9, 2023, 05:35 PM IST

ಬೆಂಗಳೂರಿನಲ್ಲಿ ಡಿಜಿ ಅಲೋಕ್ ಮೋಹನ್ ಸ್ಪಷ್ಟನೆ
ವಸ್ತ್ರ ಸಂಹಿತೆ ಪಾಲಿಸಿ ಎಂದು ಗೃಹ ಸಚಿವರು ಹೇಳಿದ್ದಾರೆ
ಹೀಗಾಗಿ ಪ್ರತಿಯೊಬ್ಬರು ಶಿಸ್ತಿನಿಂದ ಬರುವುದು ಕಡ್ಡಾಯ
ಕುಂಕುಮ, ವಿಭೂತಿ ಬೊಟ್ಟು ಬಗ್ಗೆ ಗೊಂದಲ ಬೇಡ
ಸುಳ್ಳು ಸುದ್ದಿ ಹಬ್ಬಿಸುವ ಜನರ ವಿರುದ್ದ ಕ್ರಮ

Trending News