ಮಾಧ್ಯಮಕ್ಕೆ ಮರು ಪ್ರಶ್ನೆ ಹಾಕಿದ ಸವದಿ.

  • Zee Media Bureau
  • May 29, 2023, 11:14 PM IST

ಜಡ್ಜ್ ಆದವರಿಗೆ ಪಟ್ಟೆವಾಲಾ ಆಗುವ ಅವಕಾಶ ಬಂದಿದೆ ಬಾ ಅಂದ್ರೆ ಹೆಂಗೆ? ಮಾಧ್ಯಮಕ್ಕೆ ಮರು ಪ್ರಶ್ನೆ ಹಾಕಿದ ಸವದಿ. ನಯವಾಗಿ ನಿಗಮ ಮಂಡಳಿಯನ್ನು ತಿರಸ್ಕಾರ ಮಾಡಿದ ಸವದಿ. ಅಥಣಿಯಲ್ಲಿ ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ.

Trending News