ರಾಯಚೂರು ನಗರಸಭೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ

  • Zee Media Bureau
  • Jun 12, 2022, 01:07 PM IST

ರಾಂಪೂರ ನೀರು ಶುದ್ಧೀಕರಣ ಘಟಕದಲ್ಲಿ ಮತ್ತೆ ಅವಾಂತರ, ನೀರು ಸರಬರಾಜು ಘಟಕದಲ್ಲಿ ಸತ್ತು ಬಿದ್ದಿದೆ ಹಲ್ಲಿ, ಹಲ್ಲಿ ಸತ್ತು ಬಿದ್ದ ನೀರನ್ನೇ ಪೊರೈಕೆ ಮಾಡ್ತಿರೋ ಸಿಬ್ಬಂದಿ, ನಗರಸಭೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಈ ದೃಶ್ಯ.

Trending News