ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಶಮನಕ್ಕೆ ನಾರಾಯಣ್ ಗೌಡರನ್ನು ಭೇಟಿಯಾದ ಎಚ್‌ಡಿ‌ಕೆ

  • Zee Media Bureau
  • Mar 27, 2024, 03:54 PM IST

ಮಂಡ್ಯದಲ್ಲಿ ಲೋಕಸಭೆ ಕ್ಷೇತ್ರಕ್ಕೆ ಹೆಚ್‌ಡಿಕೆ ಸ್ಪರ್ಧಿ
ಬಂಡಾಯ ಶಮನಕ್ಕೆ ನಾರಾಯಣ್ ಗೌಡರ ಭೇಟಿ
ಗೆಲುವಿಗೆ ಸಹಕಾರ ಕೊಡಿ ಎಂದು ಕುಮಾರಸ್ವಾಮಿ ಮನವಿ
ಮಾಜಿ‌ ಸಚಿವ ಅಶ್ವಥ್ ನಾರಾಯಣ್ ‌ಸಮ್ಮುಖದಲ್ಲಿ ಭೇಟಿ

Trending News