ಮಾರ್ನಿಂಗ್ ಪ್ರೈಮ್ ಟೈಮ್: ಈ ಕ್ಷಣದ ಪ್ರಮುಖ ಸುದ್ದಿಗಳು

 

  • Zee Media Bureau
  • Sep 20, 2023, 11:36 AM IST

ಇಂದಿನ ಹೆಡ್ಲೈನ್ಸ್ : 
>> ಟೆಕ್ನಿಕಲ್ ಸೆಲ್‌ನಲ್ಲಿ ಹಾಲಾಶ್ರೀ ವಿಚಾರಣೆ - ಸಿಸಿಬಿ ತನಿಖಾಧಿಕಾರಿಗಳಿಗೆ ಸ್ವಾಮೀಜಿ ಸ್ಪಂದನೆ
>> ಹಾಲಶ್ರೀ ಸ್ವಾಮೀಜಿಯನ್ನ ಬಂಧಿಸಿದ್ದೇ ರಣರೋಚಕ
>> ಕಾವೇರಿ ನೀರು ಬಿಕ್ಕಟ್ಟು.. ದೆಹಲಿಯಲ್ಲಿಂದು ಮಹತ್ವದ ಸಭೆ - ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಮಾತುಕತೆ
>> ಪಾರಿವಾಳಕ್ಕಾಗಿ ತಲ್ವಾರ್ ಹಿಡಿದ ಯುವಕರ ಗುಂಪು.. ಹಲ್ಲೆ - ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಯುವಕರ ಪುಂಡಾಟ
>> ಇಂದು ತುಮಕೂರಲ್ಲಿ ಸರ್ಕಾರಿ ಹೈಟೆಕ್ ಆಸ್ಪತ್ರೆ ಉದ್ಘಾಟನೆ - 56 ಕೋಟಿ ವೆಚ್ಚದ ಆಸ್ಪತ್ರೆ ಲೋಕಾರ್ಪಣೆ 

Trending News