ಮನೆಗಳಿಗೆ ನೀರು, ಕೆರೆಯಂತಾದ ರಸ್ತೆಗಳು

  • Zee Media Bureau
  • Sep 6, 2022, 05:28 PM IST

ಧಾರವಾಡ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದೆ. ಕುಂದಗೋಳ ತಾಲೂಕು ವರುಣನ ಆರ್ಭಟಕ್ಕೆ ನಲುಗಿದೆ. ಕುಂದಗೋಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಳೆಯಾಗ್ತಿದ್ದು ಮನೆಗಳಿಗೆ ನೀರು ನುಗ್ಗಿದೆ.. ರಸ್ತೆಗಳು ಕೆರೆಯಂತಾಗಿವೆ..

Trending News