ಸಂಸದ ಶ್ರೀನಿವಾಸ್​ ಪ್ರಸಾದ್​ ಜೊತೆ ಸೋಮಣ್ಣ ಮಾತುಕತೆ

  • Zee Media Bureau
  • Apr 14, 2023, 01:21 PM IST

ವರುಣದಲ್ಲಿ ಗೆಲ್ಲೋಕೆ ಸಚಿವ ವಿ.ಸೋಮಣ್ಣ ರಣತಂತ್ರ. ಮೈಸೂರಿನಲ್ಲಿಂದು ವಿ.ಸೋಮಣ್ಣ ಸಾಲು ಸಾಲು ಸಭೆ. ಶತಾಯ ಗತಾಯ ಸಿದ್ದು ಸೋಲಿಸಲು ಮಾಸ್ಟರ್‌ ಪ್ಲ್ಯಾನ್‌. ಸಂಸದ ಶ್ರೀನಿವಾಸ್​ ಪ್ರಸಾದ್​ ಜೊತೆ ಸೋಮಣ್ಣ ಮಾತುಕತೆ.

Trending News