ಆಯವ್ಯಯ ಮೂಲಪಾಠವೇ ನಿರ್ಮಲಾಗೆ ಗೊತ್ತಿಲ್ಲ

  • Zee Media Bureau
  • Jul 30, 2024, 07:58 PM IST

ಕೇಂದ್ರ ಹಣಕಾಸು ಸಚಿವರನ್ನ ಸಂಪುಟದಿಂದ ಕೈಬಿಡಬೇಕು 
ಆಯವ್ಯಯ ಮೂಲಪಾಠವೇ ನಿರ್ಮಲಾಗೆ ಗೊತ್ತಿಲ್ಲ 
ನಿರ್ಮಲಾ ಸಚಿವರಾಗಿರುವುದು ಅತ್ಯಂತ ಅಪಾಯಕಾರಿ 
ಎಕ್ಸ್‌ ಖಾತೆ ಮೂಲಕ ಸಿಎಂ ಸಿದ್ದರಾಮಯ್ಯ ಆಗ್ರಹ
ರಾಜ್ಯಕ್ಕಾದ ಅನ್ಯಾಯ ಮರೆಮಾಚುವ ಹತಾಶ ಪ್ರಯತ್ನ 
ತಾವೇ ಹೆಣೆದ ಬಲೆಯಲ್ಲಿ ನಿರ್ಮಲಾ ಸಿಕ್ಕಿಕೊಂಡಿದ್ದಾರೆ 
GST ಸಂಗ್ರಹದಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 2ನೇ ಸ್ಥಾನ 
ಆದ್ರೆ ರಾಜ್ಯಕ್ಕೆ GST ಪಾಲು ಸಿಕ್ಕಿದ್ದು ಶೇ.52ರಷ್ಟು ಮಾತ್ರ 
ತೆರಿಗೆ, ಅನುದಾನದ ಹಂಚಿಕೆಯಲ್ಲೂ ಅನ್ಯಾಯ ಎಂದು ಕಿಡಿ

Trending News