ತಜ್ಞರ ಪ್ರಕಾರ, ರಾಸಾಯನಿಕ ಬಳಸಿ ಹಣ್ಣಾಗಿಸಿದ ಹಣ್ಣುಗಳಲ್ಲಿ ಅತಿಯಾದ ಹೊಳಪು, ಅಸಹಜ ಹಳದಿ ಬಣ್ಣ ಮತ್ತು ಕೃತಕ ವಾಸನೆ ಕಾಣಿಸಬಹುದು. ಜನರು ಹಣ್ಣು ಖರೀದಿಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಲಾಗಿದೆ.
ಅವರು ಎಂದಿನಂತೆ ತಮ್ಮ ಕುರಿಗಳನ್ನು ಮೇಯಿಸಲು ಕೆರೆಯ ಅಂಗಳಕ್ಕೆ ಹೋಗಿದ್ದರು. ಕುರಿಗಳನ್ನು ಮೇಯಿಸುತ್ತಾ ಕೆರೆಯನ್ನು ರೌಂಡ್ ಹಾಕುತ್ತಿದ್ದಾಗ ಆ ಕುರಿಗಾಹಿಗಳ ಕಣ್ಣಿಗೆ ಭಯಾನಕ ದೃಶ್ಯವೊಂದು ಕಂಡಿದೆ. ಅದನ್ನು ನೋಡಿ ಗಾಬರಿಗೊಂಡ ಅವರು ತಕ್ಷಣವೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸದ್ಯ ಈ ಘಟನೆಯಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇಷ್ಟಕ್ಕೂ ಆ ಕೆರೆ ಅಂಗಳದಲ್ಲಿ ಪತ್ತೆಯಾಗಿದ್ದಾದರೂ ಏನು? ಅನ್ನೊದನ್ನ ತೊರಿಸ್ತೀವಿ ನೋಡಿ.
ಸಿಲಿಕಾನ್ ಸಿಟಿಯಲ್ಲಿ ಖದೀಮರ ಆಟಾಟೋಪಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಡ್ರಗ್ಸ್ ಮಾಫಿಯಾ ವಿರುದ್ಧ ಮಲ್ಲೇಶ್ವರಂ ಮತ್ತು ಅಶೋಕನಗರ ಪೊಲೀಸರು ಸಮರ ಸಾರಿದ್ರೆ, ಇತ್ತ ಸದ್ದಿಲ್ಲದೆ ಮನೆಗಳ್ಳತನ ಮಾಡುತ್ತಿದ್ದ ರಾಜಸ್ತಾನಿ ಗ್ಯಾಂಗ್ ಹಾಗೂ ಮದ್ದೂರಿನ ಕುಖ್ಯಾತ ಕಳ್ಳನನ್ನ ಖಾಕಿ ಪಡೆ ಹೆಡೆಮುರಿ ಕಟ್ಟಿದೆ. ಮತ್ತೊಂದು ಕಡೆ ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸಿದ ಗ್ಯಾಂಗ್ ಸಹ ಅಂದರ್ ಆಗಿದೆ.
ಹೂಡಿಕೆ ಮಾಡೋ ಮುನ್ನ ಎಚ್ಚರ. ಎಚ್ಚರ. ಎಚ್ಚರ. ಅದರಲ್ಲೂ ಮಹಿಳೆಯರೇ ನೀವು ಈ ಸುದ್ದಿಯನ್ನ ನೋಡಲೇಬೇಕು. ಯಾಕಂದ್ರೆ ಬೆಂಗಳೂರಿನಲ್ಲಿ ಹೂಡಿಕೆ ಹೆಸರಲ್ಲಿ ದೊಡ್ಡ ಮಟ್ಟದ ವಂಚನೆ ಜಾಲ ಬಯಲಾಗಿದೆ. ಜನಪ್ರಿಯ Groww ಆ್ಯಪ್ ಹೆಸರನ್ನ ದುರ್ಬಳಕೆ ಮಾಡಿಕೊಂಡು ನೂರಾರು ಮಹಿಳೆಯರಿಗೆ ಕೋಟಿ ಕೋಟಿ ಹಣ ನಾಮ ಹಾಕಿದ್ದಾಳೆ ಗಂಗಾವತಿ ಮೂಲದ ಈ ಮೀನಾಕ್ಷಿ. ಈಕೆಯ ಕಥೆ ಕೇಳಿದ್ರೆ ನೀವು ದಂಗಾಗ್ತೀರಾ.ಯುದ್ಧದ ಭವಿಷ್ಯ ನುಡಿದು, ವಿಚಿತ್ರ ಷರತ್ತುಗಳನ್ನು ಹಾಕಿ ಹಣ ಲೂಟಿ ಮಾಡಿರೋ ಈ ಘರಾಘರಿ ವಂಚಕಿಯ ಕರಾಳ ಮುಖ ಇಲ್ಲಿದೆ ನೋಡಿ.
ರಸ್ತೆ ಬದಿಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ವೃದ್ದೆಯ ಮೃತದೇಹ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ವಾರದಹಳ್ಳಿ ಗ್ರಾಮದ ರಸ್ತೆಯಲ್ಲಿ ನಡೆದಿದೆ.
ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪ್ರಜ್ವಲ್ ರೇವಣ್ಣ ಪ್ರಕರಣದ ಬೆನ್ನಲ್ಲೇ, ಅದೇ ಮಾದರಿಯ ಮತ್ತೊಂದು ಹೇಯ ಕೃತ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಹತ್ತಾರು ಮಹಿಳೆಯರನ್ನು ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿ, ಅದನ್ನು ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡುತ್ತಿದ್ದ ಹನಿಯೂರು ಚಂದ್ರೇಗೌಡ ಎಂಬಾತನನ್ನು ರಾಜರಾಜೇಶ್ವರಿ ನಗರ (RR ನಗರ) ಪೊಲೀಸರು ಬಂಧಿಸಿದ್ದಾರೆ.
ಮೃತ ಯುವತಿಯನ್ನು ಜಾರ್ಖಂಡ್ ಮೂಲದ ಪೂಜಾ ದತ್ತಾ (34)ಎಂದು ಗುರುತಿಸಲಾಗಿದೆ. ಈಕೆ ಈ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಕೆಲಸವಿಲ್ಲದೆ ಮನೆಯಲ್ಲೇ ಇದ್ದಳು ಎನ್ನಲಾಗಿದೆ
ಸಿಲಿಕಾನ್ ಸಿಟಿಯಲ್ಲಿ ಬರ್ಬರ ಹತ್ಯೆಯಾಗಿದೆ. ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರ ಬಿಡಿಎ ಲೇಔಟ್ನಲ್ಲಿ ಕೊಚ್ಚಿ ಕೊಲೆ ಮಾಡಿರುವ ದುಷ್ಕರ್ಮಿಗಳು, ಮೃತದೇಹವನ್ನು ಮೂಟೆ ಕಟ್ಟಿ ಎಸೆದು ಪರಾರಿಯಾಗಿದ್ದಾರೆ.
mother killed baby in bengaluru : ನವಜಾತ ಶಿಶುವಿನ ಕತ್ತು ಕೊಯ್ದು ಟಾಯ್ಲೆಟ್ನಿಂದ ಆಚೆ ಬಂದಿದ್ದಾಳೆ. ನಂತರ ಬೇರೊಬ್ಬರು ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.
Crime News: ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದ ಅನ್ನೋದೇ ಕಾರಣ.. ಕಂಠಪೂರ್ತಿ ಕುಡಿಸಿ.. ಬಾಡೂಟ ಮಾಡಿಸಿ ಜೊತೆಗಿದ್ದ ಸ್ನೇಹಿತನನ್ನೇ ಕೊ*ಲೆಗೈದ ಬೇಟೆಗಾರ ಮುಂದೆ ಮಾಡಿದ್ದೇನು ಗೊತ್ತಾ?
ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟವಾದ 24 ಗಂಟೆಗಳ ನಂತರ ಶೇ.92ರಷ್ಟು ಅಂಕ ಗಳಿಸಿದ್ದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾಳೆ.
Vinay Kulkarni case : ಯೋಗೀಶ್ ಗೌಡ ಹತ್ಯೆ ಪ್ರಕರಣ ಕುರಿತು ಜನಪ್ರತಿನಿಧಿಗಳ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಇದರ ಬೆನ್ನಲ್ಲೆ ಶಾಸಕನಿಗೆ ಯಾವ ಶಿಕ್ಷೆ ಎದುರಾಗಬಹುದು, ಯಾವ ಸೆಕ್ಷನ್ ಅಡಿಯಲ್ಲಿ ಶಿಕ್ಷೆ ನೀಡಲಾಗುತ್ತದೆ.. ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.. ಈ ಕುರಿತು ಸ್ಪಷ್ಟ ಮಾಹಿತಿ ಇಲ್ಲಿದೆ..
ಸಂಪುಟ ಪುನಾರಚನೆಗೆ ಆಗ್ರಹಿಸಿರುವ ಶಾಸಕರು ದೆಹಲಿಯಲ್ಲಿ ಠಿಕಾಣಿ ಹಾಕಿದ್ದಾರೆ. ಇಂದು ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಡಿಮ್ಯಾಂಡ್ ಇಡೋಕೆ ನೋಡ್ತಿದ್ದಾರೆ. ಸರ್ಕಾರ ಬಂದು ಮೂರು ವರ್ಷ ಆಯ್ತು ಈಗಲಾದ್ರೂ ಸಂಪುಟ ಪುನಾರಚಿಸಿ ಅನ್ನೋದು ಅವರ ಆಗ್ರಹ. ಇತ್ತ ಡಿಸಿಎಂ ಡಿಕೆಶಿ ಪಕ್ಷದ ಚೌಕಟ್ಟು ಮೀರಿ ಹೋದ್ರೆ ಕ್ರಮ ಕೈಗೊಳ್ಳಬೇಕಾಗುತ್ತದೆಂಬ ಎಚ್ಚರಿಕೆ ರವಾನಿಸಿದ್ದಾರೆ. ಇದು ನಾನಾ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ಸಾಕು ಬೆಕ್ಕುಗಳ ವಿಚಾರಕ್ಕೆ ಅಕ್ಕಪಕ್ಕದ ನಿವಾಸಿಗಳ ನಡುವೆ ದೊಡ್ಡ ಮಾರಾಮಾರಿ ನಡೆದೋಗಿದೆ. ಬೆಕ್ಕುಗಳ ವಿಚಾರಕ್ಕೆ ಶುರುವಾದ ಜಗಳ ಕೊನೆಗೆ ಪೊಲೀಸರೇ ಬಂದು ಜಗಳ ಬಿಡಿಸಿದ್ದಾರೆ. ಅಷ್ಟಕ್ಕೂ ಅಕಪಕ್ಕ ಮನೆಯವರ ನಿದ್ದೆಗೆಡಿಸಿದ್ದ ಎರಡು ಬೆಕ್ಕುಗಳ ಕಥೇ ಏನು ಅಂತ ನೀವೆ ನೋಡಿ.
Crime story: ಈತ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್, ಆದ್ರೆ ಇವನಿಗೆ ಮದುವೆ ಆಗೋದೆ ಬಿಸಿನೆಸ್.. ಇವನ ಚಪಲಕ್ಕೆ ತನ್ನ ಇಡೀ ಕುಟುಂಬವೇ ಸಾಥ್.. ಬೆಂಗಳೂರು ಹೊರವಲಯ ಆನೇಕಲ್ ಉಪವಿಭಾಗದ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಮುಕನ ಅಸಲಿ ಮುಖವಾಡ ಬಯಲಾಗಿದ್ದು ಹೇಗೆ ಗೊತ್ತ?
ಗೆಳೆಯನ ಮೇಲಿನ ಮೋಹಕ್ಕೆ ಪ್ರೀತಿಸಿ ಮದುವೆಯಾದ ಗಂಡನಿಗೆ ಪತ್ನಿಯೊಬ್ಬಳು ಚಟ್ಟ ಕಟ್ಟಿದ್ದಾಳೆ. ಅಷ್ಟೇ ಅಲ್ಲ ಗಂಡ ಸತ್ತ ಬಗ್ಗೆ ವಿಡಿಯೋ ಕಾಲ್ ನಲ್ಲಿ ಕನ್ಪರ್ಮ್ ಮಾಡಿಕೊಂಡಿದ್ದಾಳೆ. ಬಳಿಕ ಇದು ಕೊಲೆಯಲ್ಲ ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾಳೆ. ಆದರೇ ಪೊಲೀಸರ ತನಿಖೆಯಿಂದ ಇದು ಸಹಜ ಸಾವಲ್ಲ ಕೊಲೆ ಎಂಬುದು ಬಯಲಾಗಿದೆ. ಪತ್ನಿ ಹಾಗೂ ಆಕೆಯ ಪ್ರೀಯಕರ ಇಬ್ಬರು ಸೇರಿ ಪತಿ ಹತ್ಯೆಗೆ ಹೇಗೆಲ್ಲ ಪ್ಲ್ಯಾನ್ ಮಾಡಿದ್ರು ಎನ್ನುವ ಸ್ಟೋರಿ ಇಲ್ಲಿದೆ ನೋಡಿ!
wife kill husband in belagavi: ಪತ್ನಿಯ ಅನೈ*ತಿಕ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆ ಎಂದು ತನ್ನ ಗಂಡನನ್ನೆ ಹೆಂಡತಿ ಕೊ*ಲೆ ಗೈದಿರುವ ಘಟನೆ ಬೆಳಗಾವಿ ಆನಗೋಳದ ಬಾಬಲೇ ಗಲ್ಲಿಯಲ್ಲಿ ನಡೆದಿದೆ..
ಆತನಿಗಿನ್ನು 19 ವರ್ಷ. ಮೊನ್ನೆ ಮೊನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡು ಬೇಜಾನ್ ಬಿಲ್ಡಪ್ ಕೊಟ್ಟಿದ್ದ. ಚಿಕ್ಕ ವಯಸ್ಸಿಗೆ ಹವಾ ಮೈಂಟೈನ್ ಮಾಡಿ ರೌಡಿ ಶೀಟರ್ ಪಟ್ಟ ಕೂಡ ಗಿಟ್ಟಿಸಿಕೊಂಡಿದ್ದ. ಆದ್ರೆ ಹಳೆ ದ್ವೇಷದ ಹಿನ್ನೆಲೆ ತಡರಾತ್ರಿ ಸ್ನೇಹಿತರೆ ಈತನಿಗೆ ಚಟ್ಟ ಕಟ್ಟಿದ್ದಾರೆ. ಆಗಿದ್ರೇ ಈ ಘಟನೆ ನಡೆದಿದ್ದು ಎಲ್ಲಿ? ಈತನ ಹತ್ಯೆಗೆ ಕಾರಣ ಏನು ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.
ಬೆಂಗಳೂರು ನಗರದಲ್ಲಿ ಆಟೋ ಎಲ್ಪಿಜಿ ಸಂಕಷ್ಟ ಗಂಭೀರ ರೂಪ ತಾಳಿದೆ. ಕೆಲ ದಿನಗಳಿಂದ ಆಟೋ LPG ಸಮಸ್ಯೆ ತೀವ್ರಗೊಳ್ತಿದ್ದು, ಚಾಲಕರು ಬೀದಿಗೆ ಬೀಳುವಂತಾಗಿದೆ. ಬಂಕ್ಗಳಲ್ಲಿ ಗ್ಯಾಸ್ ಕೊರತೆಯಿಂದ ಉದ್ದದ ಸಾಲುಗಳು ಹೆಚ್ಚಾಗ್ತಿರೋದಕ್ಕೆ ಟೋಕನ್ ವ್ಯವಸ್ಥೆಯನ್ನ ಬಂಕ್ ಮಾಲೀಕ್ರು ಜಾರಿ ಮಾಡಿದ್ದಾರೆ. ಮತ್ತೊಂದ್ಕಡೆ ಪಿಜಿ ಮಾಲೀಕ್ರನ್ನ ಮಲತಾಯಿ ಮಕ್ಕಳಂತೆ ಕಾಣ್ತಿರೋ ಸರ್ಕಾರದ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗ್ತಿದೆ.
ಹನ್ನೊಂದು ತಿಂಗಳ ಹಿಂದಷ್ಟೇ ಹಸೆಮಣೆ ಏರಿದ್ದ ಆ ದಂಪತಿ ನೂರು ಕಾಲ ಸುಖವಾಗಿರಬೇಕಿತ್ತು. ಆದರೆ ಈಗ ಹೆಂಡತಿಯೇ ತನ್ನ ಗಂಡನಿಗೆ ಚಟ್ಟ ಕಟ್ಟಿಸಿದ್ಲಾ ಎಂಬ ಅನುಮಾನ ಶುರುವಾಗಿದೆ. ಅದು ತನ್ನ ಅಣ್ಣನ ಕೈಯಿಂದಲೇ ಹತ್ಯೆ ಮಾಡಿಸಿರುವ ಆರೋಪ ಕೇಳಿ ಬಂದಿದೆ. ಕಾರು ಕೊಡಿಸುತ್ತೇನೆ ಎಂದು ನಂಬಿಸಿ ಬಾವನನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ ಇಲ್ಲೊಬ್ಬ ಬಾಮೈದ. ಸೇಡಿನ ಕಿಚ್ಚಿಗೆ ಆ ಜಿಪಿಎಸ್ ಲಿಂಕ್ ಸಿಕ್ಕಿದ್ದು ಹೇಗೆ. ಹೇಳ್ತಿವಿ ನೋಡಿ.