ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಯೋಗಿ ಭರ್ಜರಿ ಪ್ರಚಾರ

  • Zee Media Bureau
  • May 6, 2023, 02:15 PM IST

ಇಂದು ಕಾಫಿನಾಡಿಗೆ ಆಗಮಿಸಲಿರುವ ಯೋಗಿ ಆದಿತ್ಯನಾಥ್. ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಯೋಗಿ ಮತ ಪ್ರಚಾರ. ಡಿ.ಎನ್.ಜೀವರಾಜ್ ಪರ ಮತ ಪ್ರಚಾರ ಮಾಡಲಿರುವ ಯೋಗಿ. ಬೆಳಗ್ಗೆ 10.15ಕ್ಕೆ ಹರಿಹರಪುರ ಹೆಲಿಪ್ಯಾಡ್‌ಗೆ ಯೋಗಿ ಆಗಮನ. ಹರಿಹರಪುರದಿಂದ ರಸ್ತೆ ಮೂಲಕ ಕೊಪ್ಪಕ್ಕೆ ಆಗಮಿಸಲಿರುವ ಯೋಗಿ.

Trending News