ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Mar 13, 2023, 11:35 AM IST

ಈಗಿನ ಪ್ರಮುಖ ಸುದ್ದಿಗಳು 
*  ಸಕ್ಕರೆನಾಡು ಮಂಡ್ಯದಲ್ಲಿ  ಪ್ರಧಾನಿ ಮೋದಿ ಪವರ್‌ ಶೋ - ಹೆದ್ದಾರಿ ಉದ್ಘಾಟನೆ ಮಾಡಿ ಕಾಂಗ್ರೆಸ್‌ ವಿರುದ್ಧ ಗುದ್ದು.. ದಳಕ್ಕೆ ಸೈಲೆಂಟ್‌ ಮದ್ದು - ಧಾರವಾಡದಲ್ಲಿ IIT ಲೋಕಾರ್ಪಣೆ ಮಾಡಿ ಗೇಮ್‌ಪ್ಲ್ಯಾನ್
*  ಸುಳ್ಳೇ ಕಾಂಗ್ರೆಸ್‌ನವರ ಮನೆ ದೇವರು - ಡ್ಯಾಶ್‌.. ಡ್ಯಾಶ್‌ ಖಾನ್‌ ಮಕ್ಕಳಲ್ಲಿ ವಿಷ ಬೀಜ ಬಿತ್ತಿದ್ರು - ಕೊಪ್ಪಳದಲ್ಲಿ ಕಾಂಗ್ರೆಸ್‌ ವಿರುದ್ಧ ಸಿಟಿ ರವಿ ಕೆಂಡಾಮಂಡಲ
* ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರಲ್ಲ ಎಂಬ ಡೌಟ್‌ ಶುರುವಾಗಿದೆ - ಅದಕ್ಕೆ ರಾಜ್ಯದ ಜನರಿಗೆ ಗ್ಯಾರೆಂಟಿ ಕಾರ್ಡ್‌ ನೀಡುತ್ತಿದ್ದಾರೆ - ಕೈ ಕೊಡುಗೆಗಳ ವಿರುದ್ಧ ರಾಮುಲು..ನಾರಾಯಣಸ್ವಾಮಿ ಕಿಡಿ
* ಕೆರೆಯ ಕಾಯಕಲ್ಪಕ್ಕೆ ಶಿರಸಿಯ ಜೀವಜಲ ಕಾರ್ಯಪಡೆ ಚಾಲನೆ - ಜೈನ ಮಠದ ಕೆರೆಯ ಅಭಿವೃದ್ದಿ ಜೊತೆಗೆ ಹಲವು ಕೆರೆ ಅಭಿವೃದ್ಧಿ - ಜನರ ಕನಸು ನನಸು ಮಾಡಿದ ಶಿರಸಿಯ ಜೀವಜಲ ಕಾರ್ಯಪಡೆ
* ರಾಜಮೌಳಿ ನಿರ್ದೇಶನದ RRRಗೆ ಆಸ್ಕರ್ ಪ್ರಶಸ್ತಿಯ ನಿರೀಕ್ಷೆ - ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಆಸ್ಕರ್ ಸಮಾರಂಭ  - ಯುಎಸ್ ತಲುಪಿರುವ ಆರ್‌ಆರ್‌ಆರ್ ಸಿನಿಮಾ ತಂಡ

Trending News