ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Mar 22, 2023, 06:50 PM IST

ಇಂದಿನ ಹೆಡ್ಲೈನ್ಸ್ 
* ಹೈಕಮಾಂಡ್‌ ಸೂಚನೆ ಬೆನ್ನಲ್ಲೆ ಸಿದ್ದುಗೆ ಕ್ಷೇತ್ರ ಟೆನ್ಷನ್‌- ಮನೆಯವರನ್ನ ಕೇಳಿ ಹೇಳ್ತೀನಿ ಎಂದು ಸಿದ್ದರಾಮಯ್ಯ ಗೇಮ್‌ ಪ್ಲ್ಯಾನ್‌ - ಇಂದೇ ಆಗುತ್ತಾ ಟಗರು ಕ್ಷೇತ್ರ ಫೈನಲ್?
* ಸಿಎಂ ಕುರ್ಚಿ ಕನಸಿಗಾಗಿ ಡಿಕೆಶಿ ಟೆಂಪಲ್‌ ರನ್‌- ಪತ್ನಿ ಸಮೇತ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ- ಕುತೂಹಲ ಮೂಡಿಸಿದ ಡಿಕೆ ದಂಪತಿ ಅಮವಾಸ್ಯೆ ಅರ್ಚನೆ
* ನಿರಾಣಿ ನನ್ನ ಬೀಳಗಿಗೆ ಕರೆದುಕೊಂಡು ಹೋಗ್ಲಿಲ್ಲ- ಚಿಂತೆ ಮಾಡಬೇಡಿ, ಮತ್ತೆ ಸಿಎಂ ಆಗಿ ಬೀಳಗಿಗೆ ಬರ್ತೀನಿ- ಬಾಗಲಕೋಟೆಯಲ್ಲಿ ನಾನೇ ಮುಂದಿನ ಸಿಎಂ ಎಂದ ಬೊಮ್ಮಾಯಿ
* ವಿಶ್ವವಿಖ್ಯಾತ ಕರಗ ಉತ್ಸವಕ್ಕೆ ಭರದ ಸಿದ್ದತೆ- ದ್ರೌಪದಿ ದೇವಿಯ ಆರಾಧನೆಗೆ ಬೆಂಗಳೂರು ಸಜ್ಜು- ಮಾರ್ಚ್‌ 29ರಿಂದ ಕರಗ ಶಕ್ತ್ಯೋತ್ಸವ ಆರಂಭ
* ಕ್ಕೂ ಹೆಚ್ಚು ದೇಶಗಳಲ್ಲಿ ಭೂ ಕಂಪನ- ಭಾರತ, ಪಾಕ್‌, ಚೀನಾ, ಅಫ್ಘಾನಿಸ್ತಾನ ಗಡಗಡ- ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲು

Trending News