RBI Currency Update: ಭಾರತೀಯ ನೋಟುಗಳಲ್ಲಿ ಈ ಮಹತ್ವದ ಬದಲಾವಣೆಯಾಗಲಿದೆಯಾ? ಏನಿದರ ಹಿಂದಿನ ನಿಜಾಂಶ? ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತು ನೀಡಿರುವ ಸ್ಪಷ್ಟೀಕರಣವಾದರೂ ಏನು? ತಿಳಿದುಕೊಳ್ಳೋಣ ಬನ್ನಿ
ಸದ್ಯದ ಬದಲಾವಣೆಯ ಹಾದಿಯಲ್ಲಿ ಟಿವಿ ಮಾಧ್ಯಮಗಳು ಸಹ ಬಲಗೊಳ್ಳುತ್ತಲೇ ಇವೆ. ಟಿವಿ ಮಾಧ್ಯಮಗಳ ವಿಷಯ(Content)ವು ಹಿಂದೆಂದಿಗಿಂತಲೂ ಇಂದು ಹೆಚ್ಚು ವೀಕ್ಷಿಸಲಾಗುತ್ತಿದೆ ಎಂದು ಡಾ.ಸುಭಾಷ್ ಚಂದ್ರ ಹೇಳಿದ್ದಾರೆ.
ಸರ್ಕಾರದ ನಿರ್ದೇಶನದಂತೆ, ಜಿಲ್ಲೆಯ ಎಲ್ಲಾ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಸರ್ಕಾರಿ ಕಛೇರಿಗಳಲ್ಲಿ ಮಹಾತ್ಮಾ ಗಾಂಧೀಜಿ, ಬಸವಣ್ಣನವರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಕಡ್ಡಾಯವಾಗಿ ಅಳವಡಿಸುವುದು ಅವಶ್ಯವಿರುತ್ತದೆ.
Kangana Ranaut New Statement - ಮಹಾತ್ಮಾ ಗಾಂಧಿ ವಿರುದ್ಧ ಕಂಗನಾ ರಣಾವತ್ (Kangana Ranaut) ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಕಂಗನಾ ತನ್ನ Instagram ಸ್ಟೋರಿಗಳಲ್ಲಿ ದೀರ್ಘ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ತನ್ನ ಪೋಸ್ಟ್ ಗಳಲ್ಲಿ ಕಂಗನಾ ಮಹಾತ್ಮ ಗಾಂಧಿಯನ್ನು (Mahatma Gandhi) ಗುರಿಯಾಗಿಸಿದ್ದಾರೆ.
World's Largest Tricolour Flag - ಮಹಾತ್ಮ ಗಾಂಧಿ ಜಯಂತಿಯ ಸಂದರ್ಭದಲ್ಲಿ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜವನ್ನು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನಲ್ಲಿಅನಾವರಣಗೊಂಡಿದೆ. ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವನೆ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.
Jal Jeevan Mission - ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ (PM Narendra Modi), ಜಲ್ ಜೀವನ ಮಿಷನ್ (Jal Jeevan Mission) ಪ್ರಮುಖ ಉದ್ದೇಶ ಕೇವಲ ಜನರಿಗೆ ನೀರನ್ನು ತಲುಪಿಸುವುದು ಮಾತ್ರವಾಗಿರದೇ, ಇದು ವಿಕೇಂದ್ರೀಕರಣದ ಪ್ರಮುಖ ಚಳುವಳಿಯಾಗಿದೆ. ಇದು ಗ್ರಾಮಗಳಿಂದ ಹಾಗೂ ಅದರಲ್ಲೂ ವಿಶೇಷವಾಗಿ ಮಹಿಳೆಯರಿಂದ ನಡೆಸಲಾಗುತ್ತಿರುವ ಪ್ರಮುಖ ಚಳುವಳಿಯಾಗಿದೆ. ಜನಾಂದೋಲನ ಹಾಗೂ ಜನರ ಭಾಗವಹಿಸುವಿಕೆ ಇದರ ಮುಖ್ಯ ಆಧಾರವಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಕರೆನ್ಸಿ ನೋಟಿನ ಮೇಲೆ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರವನ್ನು ಮುದ್ರಿಸಲಾಗಿದೆ. ದೇಸಿ ಕಾಗದದ ಮೇಲೆ ಮುದ್ರಿಸಲಾಗಿರುವ ಈ ಭಾವಚಿತ್ರ ಕರೆನ್ಸಿ ನೋಟುಗಳ ಮೇಲೂ ಕೂಡ ಇದೆ. ಇದು ನಮ್ಮ ಕರೆನ್ಸಿಯ ಟ್ರೇಡ್ ಮಾರ್ಕ್ ಕೂಡ ಆಗಿದೆ.
ಮಾಜಿ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿ ಅವರ ಜಯಂತಿಯಂದು ನಾವು ಅವರನ್ನು ನೆನೆಯಬೇಕಿದೆ. ಲಾಲಬಹುದ್ದೂರ್ ಶಾಸ್ತ್ರಿ ಭಾರತ ಮಾತೆಯ ಓರ್ವ ಹೆಮ್ಮೆಯ ಪುತ್ರ- ರಾಷ್ಟ್ರಪತಿ ರಾಮನಾಥ್ ಕೋವಿಂದ್
ಮಹಾತ್ಮ ಗಾಂಧಿಯವರ ಜೀವನವೇ ಸಂಪೂರ್ಣ ಆರ್ಥಿಕ ಸಲಹೆಗಾರ. ಆದರ್ಶ ಜೀವನವನ್ನು ರೂಪಿಸುವಲ್ಲಿ ಬಾಪು ಅವರ ಜೀವನದ ಕಥೆಗಳು ಎಷ್ಟು ಸಹಾಯಕವಾಗಿವೆ, ಅದು ನಿಮ್ಮ ಆರ್ಥಿಕ ಜೀವನಕ್ಕೂ ಅಷ್ಟೇ ಪ್ರಸ್ತುತವಾಗಿದೆ.
ನೀವು ಯಾವುದೇ ಕೆಲಸ ಮಾಡಿದರೂ ಅದು ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿರಬಹುದು ಎಂದು ಗಾಂಧೀಜಿ ಹೇಳುತ್ತಿದ್ದರು, ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಕೆಲಸ ಮಾಡುತ್ತಲೇ ಇರುವುದು. ಪ್ರತಿದಿನ, ಪ್ರತಿ ಕ್ಷಣವೂ ಹೊಸದನ್ನು ಕಲಿಯಬೇಕೆಂದು ಅವರು ಜನರಿಗೆ ಸಲಹೆ ನೀಡುತ್ತಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.