ವಾತಾವರಣದಲ್ಲಿ ಏರುಪೇರು ಪ್ರಭಾವ: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ

ಅಕಾಲಿಕ ಮಳೆ, ವಾತಾವರಣ ಬದಲಾವಣೆ ಹಿನ್ನೆಲೆಯಲ್ಲಿ ಈ ವತ್ಯಯ ಕಂಡುಬರುತ್ತಿದ್ದು, ಇಂದಿನ ಮಾರುಕಟ್ಟೆ ಸಗಟು ಮೌಲ್ಯ ಇಂತಿದೆ. 

Written by - Bhavishya Shetty | Last Updated : May 11, 2022, 08:59 AM IST
  • ವಿದ್ಯುತ್‌ ಸ್ಪರ್ಶದಿಂದ ಜ್ಯೂನಿಯರ್‌ ರವಿಚಂದ್ರನ್‌ ನಿಧನ
  • ತುಮಕೂರಿನ ಆರ್ಕೆಸ್ಟ್ರಾದಲ್ಲಿ ಕಲಾವಿದರಾಗಿದ್ದರು
  • ಜ್ಯೂ. ರವಿಚಂದ್ರನ್‌ ಅವರ ನಿಜನಾಮ ಲಕ್ಮೀ ನಾರಾಯಣ
ವಾತಾವರಣದಲ್ಲಿ ಏರುಪೇರು ಪ್ರಭಾವ: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ title=
vegetable price

ಬೆಂಗಳೂರು: ಇಂದು ಮಾರುಕಟ್ಟೆಯ ಕೆಲವೊಂದು ತರಕಾರಿಗಳ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ.  ಅಕಾಲಿಕ ಮಳೆ, ವಾತಾವರಣ ಬದಲಾವಣೆ ಹಿನ್ನೆಲೆಯಲ್ಲಿ ಈ ವತ್ಯಯ ಕಂಡುಬರುತ್ತಿದ್ದು, ಇಂದಿನ ಮಾರುಕಟ್ಟೆ ಸಗಟು ಮೌಲ್ಯ ಇಂತಿದೆ. 

ಇದನ್ನು ಓದಿ: ‘KGF-2’ ಕಣ್ತುಂಬಿಕೊಂಡಿದ್ದು ಎಷ್ಟು ಜನ..? ಕನ್ನಡ ಸಿನಿಮಾದ ಮತ್ತೊಂದು ಸಾಧನೆ!

ಕೊಹ್ರಾಬಿ 25 ರೂ. 
ಬೆಂಗಳೂರು ಟೊಮೇಟೊ 45 ರೂ.
ಬೆಂಡೆಕಾಯಿ 35 ರೂ.
ಪುದೀನ 10 ರೂ.
ಬೀನ್ಸ್ 80 ರೂ. 
ಬೀಟ್‌ರೂಟ್‌ 45 ರೂ.
ಹಾಗಲಕಾಯಿ 60 ರೂ.
ಸೋರೆಕಾಯಿ 20 ರೂ. 
ಬದನೆಕಾಯಿ 40 ರೂ.
ಅವರೆಕಾಳು 45 ರೂ.
ಎಲೆಕೋಸು 25 ರೂ.
ಹೂಕೋಸು 45 ರೂ.
ಸೀಮೆ ಬದನೆ 35 ರೂ.
ಕೆಸುವಿನ ಗೆಡ್ಡೆ 50 ರೂ.
ಕೊತ್ತಂಬರಿ ಸೊಪ್ಪು 20 ರೂ.
ಸೌತೆಕಾಯಿ 30 ರೂ.
ಕ್ಯಾಪ್ಸಿಕಂ 55 ರೂ.
ಕ್ಯಾರೆಟ್ 50 ರೂ.
ನುಗ್ಗೆಕಾಯಿ 60 ರೂ.
ಶುಂಠಿ 240 ರೂ.
ಹಸಿರು ಮೆಣಸಿನಕಾಯಿ 40 ರೂ.
ಹಸಿರು ಬಾಳೆ 10 ರೂ.
ಈರುಳ್ಳಿ 25 ರೂ.
ಸಣ್ಣ ಈರುಳ್ಳಿ 70 ರೂ.
ಬಾಳೆ ಹೂವು 25 ರೂ.
ಬಾಳೆ ಕಾಂಡ 10 ರೂ.
ಆಲೂಗಡ್ಡೆ 20 ರೂ.
ಕುಂಬಳಕಾಯಿ 20 ರೂ.
ಮೂಲಂಗಿ 30 ರೂ.
ತೊಂಡೆಕಾಯಿ 20 ರೂ.
ಪಡುವಲ ಕಾಯಿ 25 ರೂ.
ಸಿಹಿ ಗೆಣಸು 25 ರೂ.
ಮರಗೆಣಸು 30 ರೂ.
ಟೊಮೆಟೊ 40 ರೂ.
ಸುವರ್ಣ ಗೆಡ್ಡೆ 75 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News