/kannada/photo-gallery/lakshmi-hebbalakar-says-the-pending-amount-of-gruhalakshmi-will-be-released-on-this-day-244642 Gruha Lakshmi: ಗೃಹ ಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಈ ದಿನದಂದು ನಿಮ್ಮ ಖಾತೆ ಸೇರಲಿದೆ ರೂ.6000 ಹಣ? Gruha Lakshmi: ಗೃಹ ಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಈ ದಿನದಂದು ನಿಮ್ಮ ಖಾತೆ ಸೇರಲಿದೆ ರೂ.6000 ಹಣ? 244642
Section: 
Authored By: 
Ranjitha R K
English Title (For URL): 
dont consume lemon at these health issues
Image: 
Add Story: 
Image: 
Caption: 
ನೀವು ಕೂಡಾ ಹೆಚ್ಚು ನಿಂಬೆ ಸೇವಿಸುತ್ತಿದ್ದರೆ ಈ ರೋಗದ ಸಮಯದಲ್ಲಿ ಜಾಗರೂಕರಾಗಿರಿ.
Caption: 
ಹೆಚ್ಚು ನಿಂಬೆ ಸೇವನೆ ಗಂಟಲು ಹುಣ್ಣಿಗೂ ಕಾರಣವಾಗುತ್ತದೆ. ಹಾಗಾಗಿ ಗಂಟಲು ನೋವು ಟಾನ್ಸಿಲ್ ಸಮಸ್ಯೆ ಕಾಣಿಸಿಕೊಳ್ಳಬಹುದು.
Image: 
Caption: 
ನಿಂಬೆ ಅನೇಕ ರೋಗಗಳಲ್ಲಿ ಪ್ರಯೋಜನಕಾರಿಯಾಗಿದ್ದರೂ ಅತಿಯಾದ ನಿಂಬೆ ಸೇವನೆ ಹೊಟ್ಟೆ ಸೆಳೆತಕ್ಕೆ ಕಾರಣವಾಗುತ್ತದೆ.
Image: 
Caption: 
ಹಲ್ಲು ನೋವು ಅಥವಾ ಸೆನ್ಸಿಟಿವಿಟಿಯಿಂದ ಬಳಲುತ್ತಿದ್ದರೆ ನಿಂಬೆ ಸೇವಿಸಬಾರದು. ಇದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುತ್ತದೆ.
Image: 
Caption: 
ಹೊಟ್ಟೆ ಹುಣ್ಣಿನ ಸಮಯದಲ್ಲಿಯೂ ನಿಂಬೆ ಸೇವಿಸಬಾರದು. ಇದು ಅಲ್ಸರ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು.
Image: 
Caption: 
ನಿಂಬೆಯಲ್ಲಿ ಆಸಿಡ್ ಇರುತ್ತದೆ. ಬಾಯಿ ಹುಣ್ಣಿನ ಸಮಸ್ಯೆ ಇದ್ದಾಗ ತಪ್ಪಿಯೂ ನಿಂಬೆ ಹಣ್ಣು ಸೇವಿಸಬಾರದು.
Image: 
Caption: 
ಐರನ್ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಆ ಹೊತ್ತಿನಲ್ಲಿ ನಿಂಬೆ ಹಣ್ಣಿನ ಸೇವನೆ ಮಾಡಬಾರದು.
Image: 
Caption: 
ಆಸಿಡಿಟಿ ಇದ್ದಾಗ ನಿಂಬೆ ಹಣ್ಣು ಮತ್ತಷ್ಟು ಹಾನಿ ಉಂಟು ಮಾಡಬಹುದು. ಈ ಸಮಯದಲ್ಲಿ ನಿಂಬೆ ಹಣ್ಣನ್ನು ಸೇವಿಸಬಾರದು.
Image: 
Caption: 
ನಿಂಬೆಯಲ್ಲಿ ವಿಟಮಿನ್-ಸಿ ಜೊತೆಗೆ ಕ್ಯಾಲ್ಸಿಯಂ, ಪೊಟ್ಯಾಶಿಯಂ ಇತ್ಯಾದಿ ಅಂಶಗಳು ಅಡಗಿವೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವಾಗ ಇದನ್ನು ಸೇವಿಸಬಾರದು.
Image: 
Title: 
ಈ ಸಮಸ್ಯೆಗಳಿದ್ದಾಗ ನಿಂಬೆ ಹಣ್ಣು ತಿನ್ನಬಾರದು !