/kannada/photo-gallery/shubha-yoga-will-be-formed-by-venus-mercury-conjunction-people-of-this-zodiac-sign-will-get-a-lot-of-wealth-249438 ಶುಕ್ರ-ಬುಧ ಸಂಯೋಗದಿಂದ ರೂಪುಗೊಳ್ಳಲಿದೆ ಶುಭ ಯೋಗ; ಈ ರಾಶಿಯವರಿಗೆ ಅಪಾರ ಸಂಪತ್ತು ಸಿಗಲಿದೆ!  ಶುಕ್ರ-ಬುಧ ಸಂಯೋಗದಿಂದ ರೂಪುಗೊಳ್ಳಲಿದೆ ಶುಭ ಯೋಗ; ಈ ರಾಶಿಯವರಿಗೆ ಅಪಾರ ಸಂಪತ್ತು ಸಿಗಲಿದೆ! 249438

ಪ್ರಧಾನಿ ಮೋದಿಯವರು ಮಾತಿನಲ್ಲಿ ಬಲು ಪ್ರವೀಣರು- ಸಿದ್ದರಾಮಯ್ಯ

   

Last Updated : Mar 2, 2018, 07:20 PM IST
ಪ್ರಧಾನಿ ಮೋದಿಯವರು ಮಾತಿನಲ್ಲಿ ಬಲು ಪ್ರವೀಣರು- ಸಿದ್ದರಾಮಯ್ಯ  title=

ಬೆಂಗಳೂರು: ಇತ್ತೀಚಿಗೆ ರೈತರ ಸಮಾವೇಶದಲ್ಲಿ ಭಾಗವಹಿಸಲು ದಾವಣಗೆರೆಗೆ ಆಗಮಿಸಿದ್ದ ಪ್ರಧಾನಿ ಸಿದ್ದರಾಮಯ್ಯ ಸರ್ಕಾರವನ್ನು ಸೀದಾ ರೂಪಯ್ಯ ಸರ್ಕಾರ ಎಂದು ಟೀಕಿಸಿದ್ದರು. 

ಈಗ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ "ಚುನಾವಣೆ ಹತ್ತಿರವಿರುವುದರಿಂದ ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ, ಅವರು ಮಾತನಾಡುವುದರಲ್ಲಿ ಪ್ರವೀಣರು ಕೂಡ, ಆದರೆ ಈ ಮಾತುಗಳನ್ನು ಕೃತಿಗೆ ಇಳಿಸುವ ಸಂಗತಿ ಬಂದಾಗ, ಮಾತಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ" ಎಂದು ಟ್ವೀಟ್ ಮಾಡಿದ್ದಾರೆ.