Vastu Plants for attract money : ನಮ್ಮ ದೇಶದಲ್ಲಿ ಇಂದಿಗೂ ವಾಸ್ತು ಶಾಸ್ತ್ರದ ಪ್ರಕಾರವೇ ಮನೆ, ಕಚೇರಿ, ಗೋದಾಮು ಸೇರಿ ಇತರೆ ಕಟ್ಟಡಗಳನ್ನು ನಿರ್ಮಾಣವಾಗುತ್ತದೆ. ಅಷ್ಟೇ ಅಲ್ಲದೆ, ಕಟ್ಟಿದ ಮನೆಯಲ್ಲಿ ಇಡುವ ವಸ್ತುಗಳನ್ನು ಸಹ ವಾಸ್ತು ನಿಯಮದಂತೆ ಆಯ್ಕೆ ಮಾಡಲಾಗುತ್ತದೆ. ಏಕೆಂದರೆ ಅವುಗಳು ಮನೆ ಮತ್ತು ಮನದ ಮೇಲೆ ಸಕಾರಾತ್ಮಕ ಪ್ರಭಾವ ಬೀಳಲಿ ಎಂದು.. ಈ ಪೈಕಿ ಈ ಕೆಳಗೆ ನೀಡಿರುವ ಒಂದು ಸಸ್ಯ ನಿಮ್ಮ ಮನೆಯಲ್ಲಿ ಇದ್ರೆ ಯಾವುದೇ ರೀತಿಯ ಆರ್ಥಿಕ ತೊಂದರೆ ಇರುವುದಿಲ್ಲ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಖಗೋಳಶಾಸ್ತ್ರದ ದೃಷ್ಟಿಯಿಂದ ಇದು ಗ್ರಹಗಳು ಮತ್ತು ಚಂದ್ರನು ಭೂಮಿಯಿಂದ ಒಂದೇ ರೇಖೆಯಲ್ಲಿ ಕಾಣಿಸುವ ದೃಶ್ಯ ಮಾತ್ರವಾದರೂ, ಜ್ಯೋತಿಷ್ಯದಲ್ಲಿ ಇದರ ಪ್ರಭಾವಕ್ಕೆ ವಿಶೇಷ ಸ್ಥಾನವಿದೆ. ಆಕಾಶದಲ್ಲಿ ಹೊಳೆಯುವ ಈ ಅಪರೂಪದ ಸಂಯೋಗ ಇಂದು ರಾತ್ರಿ ಜನರ ಗಮನ ಸೆಳೆಯುವ ಸಾಧ್ಯತೆ ಇದೆ.
Pooja room vastu mistakes : ಮನೆಯ ಪೂಜಾ ಕೋಣೆಯಲ್ಲಿ ಯಾವ ದೇವತೆಗಳ ವಿಗ್ರಹಗಳನ್ನು ಇಡಬೇಕು ಮತ್ತು ಯಾವುದನ್ನು ತಪ್ಪಿಸಬೇಕು ಎಂಬುದರ ಕುರಿತು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಈ ವಿಷಯದಲ್ಲಿ ಸಣ್ಣ, ಉದ್ದೇಶಪೂರ್ವಕವಲ್ಲದ ತಪ್ಪುಗಳು ಕೌಟುಂಬಿಕ ಕಲಹ ಮತ್ತು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು.
Lucky Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಬದಲಾವಣೆ ಮಾನವನ ಜೀವನದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ. ಇದೀಗ ಮೇ 15ರ ನಂತರ ಶನಿ ದೇವರ ಅನುಗ್ರಹದಿಂದ ನಾಲ್ಕು ರಾಶಿಗಳ ಜೀವನದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಉದ್ಯೋಗ, ಹಣಕಾಸು, ಕುಟುಂಬ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಶುಭ ಫಲಗಳು ದೊರೆಯಬಹುದು ಎಂದು ಹೇಳಲಾಗುತ್ತಿದೆ. ಅದೃಷ್ಟ ಕೈಹಿಡಿಯಲಿದ್ದು, ಅಪಾರ ಸುಖ-ಸಂಪತ್ತು ಗಳಿಸುವ ಅವಕಾಶ ಸಿಗಲಿದೆ. ದೊಡ್ಡಮಟ್ಟದ ಯಶಸ್ಸು ಕೂಡ ದೊರೆಯಲಿದೆ. ಆ ಅದೃಷ್ಟದ ರಾಶಿಗಳು ಯಾವುದು ಎಂದು ತಿಳಿಯಿರಿ....
ಹಳೆಯ ಕಾಲದಲ್ಲಿ ಕಾಡು ಪ್ರದೇಶಗಳಲ್ಲಿ ಜನರು ರಾತ್ರಿ ಪ್ರಯಾಣಿಸುವಾಗ ಬೆಕ್ಕು ದಾರಿ ದಾಟಿದರೆ ಅದರ ಹಿಂದೆ ಕಾಡು ಪ್ರಾಣಿಗಳಿರುವ ಸಾಧ್ಯತೆ ಎಂದು ಭಾವಿಸಿ ಸ್ವಲ್ಪ ಹೊತ್ತು ನಿಲ್ಲುತ್ತಿದ್ದರು. ನಂತರ ಇದೇ ನಂಬಿಕೆ ಮೂಢನಂಬಿಕೆಯಾಗಿಯೇ ಜನರಲ್ಲಿ ಹರಡಿತು ಎಂದು ಕೆಲವು ವರದಿಗಳು ತಿಳಿಸಿವೆ.
ಗುರು ದೋಷದಿಂದ ವ್ಯಕ್ತಿಯ ಆತ್ಮವಿಶ್ವಾಸ ಕುಸಿತ, ಮಾನಸಿಕ ಒತ್ತಡ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಲ್ಲಿಯೂ ದುರ್ಬಲತೆ ಉಂಟಾಗಬಹುದು ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ.
Budhaditya Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇ 17, 2026ರಂದು ವೃಷಭ ರಾಶಿಯಲ್ಲಿ ಬುಧ ಸೂರ್ಯರ ಸಂಯೋಗದಿಂದ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಲಿದೆ. ಇದರಿಂದ ಕೆಲವರ ಅದೃಷ್ಟವೇ ಬದಲಾಗಲಿದೆ. ಅವರ ಮೇಲೆ ಸಾಕ್ಷಾತ್ ಲಕ್ಷ್ಮಿ ದಯೆಯಿಂದ ಸಂಪತ್ತಿನ ಸುಧೆಯೇ ಹರಿಯಲಿದೆ ಎನ್ನಲಾಗುತ್ತಿದೆ.
Mercury Transit 2026: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಚಾರಕ್ಕೆ ವಿಶೇಷ ಮಹತ್ವ ನೀಡಲಾಗುತ್ತದೆ. ಇದೀಗ ಮೇ 13ರಂದು ಬುಧ ಗ್ರಹವು ಉತ್ತರ ದಿಕ್ಕಿನತ್ತ ಸಂಚರಿಸಲಿದ್ದು, ಇದನ್ನ ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಈ ಗ್ರಹ ಬದಲಾವಣೆ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಆರ್ಥಿಕ ಲಾಭ ಮತ್ತು ಯಶಸ್ಸು ತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ವಿಶೇಷವಾಗಿ ಮಿಥುನ, ಕನ್ಯಾ, ತುಲಾ ಹಾಗೂ ಮಕರ ರಾಶಿಯವರಿಗೆ ಈ ಸಂಚಾರ ಅತ್ಯಂತ ಶುಭಕರವಾಗಲಿದೆ.
Kubera Yoga for these zodiac signs : ಕುಬೇರ ಯೋಗದಿಂದ ಕೆಲವು ರಾಶಿಗಳ ಅದೃಷ್ಟ ಬೆಳಗಲಿದೆ. ಆರ್ಥಿಕ ಲಾಭಗಳನ್ನು ತಂದು ಕೊಡಲಿದೆ. ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
Tulsi Benefits: ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ತುಳಸಿಯನ್ನ ತಾಯಿ ಲಕ್ಷ್ಮೀ ದೇವಿಯ ಸ್ವರೂಪವೆಂದು ನಂಬಲಾಗುತ್ತದೆ. ಪ್ರತಿದಿನ ತುಳಸಿ ಪೂಜೆ ಮಾಡುವುದರಿಂದ ಮನೆಯಲ್ಲಿ ಧನ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಇದೀಗ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಳಸಿ ಪೂಜೆಯಿಂದ ವಿಶೇಷವಾಗಿ 3 ರಾಶಿಯವರಿಗೆ ದೊಡ್ಡಮಟ್ಟದ ಅದೃಷ್ಟ ದೊರೆಯಲಿದೆ ಎಂದು ಹೇಳಲಾಗುತ್ತಿದೆ.
Vipreet Rajayoga: ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ರಾಶಿ ಬದಲಾವಣೆಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಈ ನಡುವೆ ವಿಪರೀತ ರಾಜಯೋಗ ಮತ್ತು ಶುಕ್ರ ಗ್ರಹದ ಗೋಚಾರವು ಕೆಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಜ್ಯೋತಿಷಿಗಳ ಪ್ರಕಾರ, ಶುಕ್ರ ಗ್ರಹ ವೃಷಭ ರಾಶಿಗೆ ಪ್ರವೇಶಿಸಿರುವ ಪರಿಣಾಮ ಕೆಲವು ರಾಶಿಯವರ ಜೀವನದಲ್ಲಿ ಸವಾಲುಗಳು ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಮಿಥುನ, ತುಲಾ ಮತ್ತು ಧನು ರಾಶಿಯವರು ಮೇ 14ರವರೆಗೆ ಹೆಚ್ಚು ಎಚ್ಚರಿಕೆಯಿಂದಿರಬೇಕು ಎಂದು ಹೇಳಲಾಗುತ್ತಿದೆ.
Kubera Rajayoga: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೇ ಎರಡನೇ ವಾರದಲ್ಲಿ ಶನಿ ಗುರು ಮೈತ್ರಿಯಿಂದ ಕುಬೇರ ರಾಜಯೋಗ ರೂಪುಗೊಳ್ಳಲಿದೆ.
Jupiter Transit 2026: ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಬೃಹಸ್ಪತಿಯನ್ನ ಅತ್ಯಂತ ಶುಭಕರ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದೀಗ ಗುರು ಗ್ರಹವು ಕರ್ಕ ರಾಶಿಗೆ ಪ್ರವೇಶಿಸಲಿದ್ದು, ಇದು ಹಲವು ರಾಶಿಗಳ ಜೀವನದಲ್ಲಿ ಮಹತ್ವದ ಬದಲಾವಣೆಯನ್ನ ತರಲಿದೆ ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ 4 ರಾಶಿಯವರಿಗೆ ಈ ಸಂಚಾರವು ಸುವರ್ಣ ಯುಗ ಆರಂಭವಾಗುವ ಸೂಚನೆ ನೀಡಿದೆ. ಅದೃಷ್ಟದ ಬೆಂಬಲದಿಂದ ಈ ರಾಶಿಯವರು ಮುಟ್ಟಿದ್ದೆಲ್ಲವೂ ಚಿನ್ನವಾಗಲಿದೆ. ದೊಡ್ಡಮಟ್ಟದ ಯಶಸ್ಸು ಕೂಡ ಸಿಗಲಿದೆ. ಅಪಾರ ಸುಖ-ಸಂಪತ್ತಿಗೆ ನೀವು ಒಡೆಯರಾಗುತ್ತೀರಿ. ಎಲ್ಲಾ ಕ್ಷೇತ್ರದಲ್ಲಿಯೂ ಈ ರಾಶಿಯವರು ದೊಡ್ಡಮಟ್ಟದ ಯಶಸ್ಸು ಸಿಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Mangal Gochar 2026: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಚಾರಕ್ಕೆ ವಿಶೇಷ ಮಹತ್ವವಿದೆ. ಇದೀಗ ಮಂಗಳ ಗ್ರಹವು ಮೇ 11ರಿಂದ ಕೇತು ಅಧಿಪತ್ಯದ ಅಶ್ವಿನಿ ನಕ್ಷತ್ರಕ್ಕೆ ಪ್ರವೇಶಿಸುತ್ತಿದೆ ಎನ್ನಲಾಗಿದೆ. ಈ ನಕ್ಷತ್ರ ಬದಲಾವಣೆ ಕೆಲವು ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನ ತರಬಹುದು ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ 4 ರಾಶಿಗಳವರಿಗೆ ಹಣಕಾಸು, ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಭಾರೀ ಲಾಭದ ಯೋಗಗಳು ನಿರ್ಮಾಣವಾಗಬಹುದು ಎಂದು ಹೇಳಲಾಗಿದೆ. ಮಂಗಳ ಗ್ರಹವನ್ನ ಧೈರ್ಯ, ಶಕ್ತಿ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೇತು ನಕ್ಷತ್ರಕ್ಕೆ ಮಂಗಳ ಪ್ರವೇಶಿಸುವುದರಿಂದ ಕೆಲವರಿಗೆ ಅಚಾನಕ್ ಧನ ಲಾಭ, ಬಡ್ತಿ ಹಾಗೂ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಆ ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಯಿರಿ...
Mrigashira nakshatra:ಮೇ 8 ಶುಕ್ರವಾರದಂದು ಶುಕ್ರನು ಮೃಗಶಿರ ನಕ್ಷತ್ರವನ್ನು ಪ್ರವೇಶಿಸುತ್ತಿದ್ದಾನೆ. ಈ ಸಂಚಾರವು ಪ್ರೀತಿ, ಸಂಬಂಧಗಳು, ಹಣಕಾಸು ಮತ್ತು ಸೃಜನಶೀಲತೆಯಲ್ಲಿ ಆಸಕ್ತಿದಾಯಕ ಬದಲಾವಣೆಗಳನ್ನು ತರುತ್ತದೆ.
Planetary Transit 2026: ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಚಲನೆಯು ಆಯಾ ರಾಶಿಗಳಿಗೆ ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳನ್ನ ತರುತ್ತದೆ. ಇತ್ತೀಚೆಗೆ ಜ್ಯೋತಿಷ್ಯವು ಮೇ 11ರಂದು ಗ್ರಹಗಳ ಚಲನೆಯಲ್ಲಿ ಕೆಲವು ನಿರ್ಣಾಯಕ ಬದಲಾವಣೆಗಳು ಸಂಭವಿಸುತ್ತವೆ ಎಂದು ಸೂಚಿಸುತ್ತದೆ. ಇಂದು ರೂಪುಗೊಳ್ಳುವ ದ್ವಿದ್ವಾದಶ ಯೋಗ ಮತ್ತು ಲಾಭ ಯೋಗದಂತಹ ಶುಭ ಯೋಗಗಳು ಕೆಲವು ರಾಶಿಗಳಿಗೆ ಅದೃಷ್ಟವನ್ನ ತರುತ್ತವೆ. ಅಲ್ಲದೆ ಮಂಗಳನ ರಾಶಿಯಲ್ಲಿ ಬದಲಾವಣೆ ಮತ್ತು ನಕ್ಷತ್ರಕ್ಕೆ ಸೂರ್ಯನ ಪ್ರವೇಶದಂತಹ ಬೆಳವಣಿಗೆಗಳು ಈ ಪರಿಣಾಮವನ್ನ ಮತ್ತಷ್ಟು ಬಲಪಡಿಸುತ್ತವೆ. ಈ ಬದಲಾವಣೆಗಳಿಂದ ಐದು ರಾಶಿಯವರು ವಿಶೇಷವಾಗಿ ಉತ್ತಮ ಫಲಿತಾಂಶಗಳನ್ನ ಕಾಣುವ ಸಾಧ್ಯತೆಯಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Surya Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಅಧಿಪತಿ ಸೂರ್ಯದೇವ ಮನಸ್ಸಿನ ಅಂಶನಾದ ಚಂದ್ರನ ಮನೆಗೆ ಪದಾರ್ಪಣೆ ಮಾಡುವುದರಿಂದ ಸೂರ್ಯ-ಚಂದ್ರರ ಮೈತ್ರಿ ಏರ್ಪಡಲಿದೆ. ಇದರಿಂದ ಕೆಲವರ ಅದೃಷ್ಟವೇ ಬದಲಾಗಲಿದೆ ಎನ್ನಲಾಗುತ್ತಿದೆ
Trigrahi Yoga2026: ಗ್ರಹಗಳ ಸಂಯೋಗಗಳು ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವನ್ನ ಹೊಂದಿವೆ. ಏಕೆಂದರೆ ಅವು ನಮ್ಮ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಮೇ 11ರಂದು ಮಂಗಳ, ಬುಧ ಮತ್ತು ಸೂರ್ಯ ಮೇಷ ರಾಶಿಯಲ್ಲಿ ಸಂಯೋಗ ಹೊಂದುವ ಮೂಲಕ ತ್ರಿಗ್ರಹಿ ಯೋಗವನ್ನ ಸೃಷ್ಟಿಸಲಿವೆ. ಈ ಸಂಯೋಗವು ಕೆಲವು ರಾಶಿಯ ಜನರಿಗೆ ನಿಧಿಯಾಗಿ ಪರಿಣಮಿಸುತ್ತದೆ. ವಿಶೇಷವಾಗಿ 4 ಗ್ರಹಗಳ ಈ ಮಹಾ ಸಂಯೋಗದಿಂದ ಅಪಾರ ಲಾಭ ಪಡೆಯುತ್ತವೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Mangal Gochar 2026: ಮೇ 11ರಿಂದ ಜೂನ್ 21ರವರೆಗೆ ಮಂಗಳ ಗ್ರಹ ತನ್ನ ಸ್ವರಾಶಿಯಾದ ಮೇಷದಲ್ಲಿ ಸಂಚಾರ ಮಾಡಲಿದೆ. ಇದರಿಂದ ಜ್ಯೋತಿಷ್ಯದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಅವಧಿಯಲ್ಲಿ ವಿಶೇಷವಾಗಿ ಮೂರು ರಾಶಿಯವರಿಗೆ ವಿಶೇಷ ಲಾಭಗಳು ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಧೈರ್ಯ, ಶಕ್ತಿ ಹಾಗೂ ಆರ್ಥಿಕ ಬೆಳವಣಿಗೆ ಹೆಚ್ಚಾಗುವ ಸೂಚನೆಗಳು ಕಂಡುಬರುತ್ತಿವೆ.
Surya Chandra Shadashtak Yoga: ಸೂರ್ಯನು ಪ್ರಸ್ತುತ ಮೇಷ ರಾಶಿಯಲ್ಲಿದ್ದಾನೆ, ಆದರೆ ಚಂದ್ರನು ವೃಶ್ಚಿಕ ರಾಶಿಗೆ ಸಾಗಿದ್ದಾನೆ. ಚಂದ್ರನ ಈ ಸಂಚಾರವು ಮೇ 3ರ ಬೆಳಗ್ಗೆ ಸಂಭವಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮೇಷ ರಾಶಿಯಲ್ಲಿ ಸೂರ್ಯ ಮತ್ತು ವೃಶ್ಚಿಕ ರಾಶಿಯಲ್ಲಿ ಚಂದ್ರನ ನಡುವೆ ಷಡಾಷ್ಟಕ ಯೋಗವು ರೂಪುಗೊಳ್ಳುತ್ತಿದೆ, ಏಕೆಂದರೆ ಸೂರ್ಯನು ಚಂದ್ರನಿಂದ ಆರನೇ ಮನೆಯಲ್ಲಿರುತ್ತಾನೆ ಮತ್ತು ಚಂದ್ರನು ಸೂರ್ಯನಿಂದ ಎಂಟನೇ ಮನೆಯಲ್ಲಿರುತ್ತಾನೆ. ಈ ಯೋಗವು ಮೇ 5ರ ಮಧ್ಯಾಹ್ನದವರೆಗೆ ಇರುತ್ತದೆ. ಈ ಯೋಗವನ್ನ ಜ್ಯೋತಿಷ್ಯದಲ್ಲಿ ಶುಭವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಕೆಲವು ರಾಶಿಯ ಜನರು ಅದರ ನಕಾರಾತ್ಮಕ ಪರಿಣಾಮ ಅನುಭವಿಸಬಹುದು. ಇಂದು ನಾವು ಆ ರಾಶಿಯವರ ಬಗ್ಗೆ ನಿಮಗೆ ತಿಳಿಸಲಿದ್ದೇವೆ....