ಕುರಿ ಕದ್ದು ಮಾರಲು ಬಂದವನಿಗೆ ಶಾಕ್!

  • Zee Media Bureau
  • Nov 8, 2022, 03:09 PM IST

ಕುರಿ ಕದ್ದ ಕಳ್ಳನೋರ್ವ ಸಂತೆಯಲ್ಲಿ ಮಾರಲು ಬಂದು ಪೊಲೀಸರಿಗೆ ತಗ್ಲಾಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರದಲ್ಲಿ ನಡೆದಿದೆ. ಹನೂರು ತಾಲ್ಲೂಕಿನ ಪುದುರಾಮಾಪುರ ಗ್ರಾಮದ ವಿಶ್ವ ಬಂಧಿತ ಆರೋಪಿ. 

Trending News